ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ಇಂದು ಸಮಾಜ ಸೇವಕ , ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಮಗೊಂಡ ಅವರು ಕೋವಿಡ್ ಮಹಾ ಮಾರಿಗೆ ತುತ್ತಾಗಿದ್ದು ,ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಅಂತ ಸಾತಲಗಾಂವ ಗ್ರಾಮದ ಮಂಜುನಾಥ ಕಾಮಗೊಂಡ ಅಭಿಮಾನಿ ಬಳಗದವರು ಸಾತಲಗಾಂವ ಗ್ರಾಮದ ಆರಾಧ್ಯ ದೈವ ಶ್ರೀ ಶಿವಯೊಗೆಶ್ವರ ದೇವಾಸ್ಥಾನದಲ್ಲಿ ಮಂಜುನಾಥ ಕಾಮಗೊಂಡ ಅವರ ಎಲ್ಲಾ ಅಭಿಮಾನಿಗಳು ಸೇರಿಕೊಂಡು ಶ್ರೀ ವೇದಮೂರ್ತಿ ಶಾಂತಯ್ಯ ಹಿರೇಮಠ ಇವರ ಸಮ್ಮುಖದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಾರ್ಥನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಶಾಂತಯ್ಯ ಹಿರೇಮಠ.ಶಿವಯೊಗೆಪ್ಪ.ಶಿವಕುಮಾರ ಬರಡೊಲ.ಮುತ್ತು ಆದಗೊಂಡ.ಸAಗು ನಗರಗೊಂಡ.ಅಲ್ಲಾವುದ್ದಿನ್ ಮುಲ್ಲಾ.ಅಮ್ಮೊಗಿ ಬಮಗೊಂಡ.ಕುಮಾರ ಬಿರಾದಾರ.ಅಮ್ಮೊಗಿ ಒಡೆಯರ.ಸಾಗರ ಸರೂರ.ಸುರೇಶ ಗುಂಚ್ಚೆಟ್ಟಿ.ಕುಮಾರ ನಾವಿ.ರಪೀಕ ಕಾಖಂಡಕಿ.ಮಾದುಲಿAಗ ಒಡೆಯರ.ಶ್ರೀಕಾಂತ ಹಿರೇಮಠ.ಗುರು ಗುಂಚ್ಚೆಟ್ಟಿ.ಸಿದ್ದು ಹಿಕ್ಕಲಗುತ್ತಿ.ಮಲಕಾರಿಸಿದ್ದ ಒಡೆಯರ.ಚಂದು ಮಡಗೊಂಡ ಮಹೇಶ ಬಿರಾದಾರ.ಸತೀಶ ಇಂಡಿ.ಮಹೇಶ ನಾರಾಯಣ.ಶರಣು ಆದಗೊಂಡ.ಅಮ್ಮೊಗಿ ಒಡೆಯರ ಸೇರಿದಂತೆ ಮತ್ತಿತರು ಇದ್ದರು..
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ