ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಮಿನಿ ವಿಧಾನ ಸೌಧದ ಸಭಾಭವನದಲ್ಲಿ ಹಮ್ಮಿಕೊಂಡಿರುವ ಕಂದಾಯ ಇಲಾಖೆ ದಿನಾಚರಣೆ “ಹಸಿರೋತ್ಸವ ಕಾರ್ಯಕ್ರಮ”ವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಂದಾಯ ಉಪವಿಭಾಗ ಅಧಿಕಾರಿಗಳಾದ ರಾಹುಲ್ ಶಿಂದೆ ಮಾತಾನಾಡಿ ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃವಂತಿಕೆ ಹೊಂದಿದೆ. ಮನುಷ್ಯನ ಶರೀರಕ್ಕೆ ಹೇಗೆ ಸ್ಕೆಲಟನ್ ಆಧಾರ ಸ್ತಂಭವೊ ಹಾಗೇ ಕಂದಾಯ ಇಲಾಖೆ ಕೂಡಾ ಎಲ್ಲಾ ಇಲಾಖೆಗಳಿಗೆ ಆಧಾರ ಸ್ತಂಭವಾಗಿದೆ. ಸರಕಾರದ ಸೇವೆ ಮತ್ತು ಸೌಲಭ್ಯಗಳು ಜನರಿಗೆ ಅತೀ ಸುಲಭವಾಗಿ ತಲುಪಿಸಬೇಕು.
ಕಂದಾಯ ಇಲಾಖೆಯ ಜವಾಬ್ದಾರಿ ಕಾಪಾಡಬೇಕು ಎಂದು ಹೇಳಿದರು.
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ