ವಿಜಯಪುರ: ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಎಮ್.ಎಚ್04 ಎ.ಎಕ್ಸ್-8785 ನಂಬರ ಹೊಂದಿರುವ ಮಾರುತಿ ಸುಜಕಿ ಕಾರು ಇಂಡಿ ಮಾಗ೯ದಿಂದ ಆಲಮೇಲ ಮಾಗ೯ವಾಗಿ ಹೊರಟಾಗ ಮಾಗ೯ಮದ್ಯೆ ನಾದ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿ ಮಲ್ಲು ಕುಂಬಾರ ಎಂಬ ವ್ಯಕ್ತಿಯ ಮೇಲೆ ಕಾರು ಹಾಯ್ದು ಕಾರು ರಸ್ತೆಯಿಂದ ಪಕ್ಕದ ಜಮೀನದಲ್ಲಿ ಸುಮಾರು 200 ಮೀಟರ್ ಹೋಗಿದೆ .ಮಲ್ಲು ಕುಂಬಾರ ಎಂಬ ವ್ಯಕ್ತಿಗೆ ಕೈ ಕಾಲು ಮುರಿತವಾಗಿ ತಾಲೂಕಾ ಆಸ್ಪತ್ರೆ ಯಲ್ಲಿ ಸಾವು-ನೋವಿನ ಮದ್ಯೆ ನರಳಾಡುತ್ತಿದ್ದಾನೆ. ಎಂದು ತಿಳಿದು ಬಂದಿದೆ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ