April 26, 2024

Bhavana Tv

Its Your Channel

ಕೊವಿಡ್ 19 ನಿಯಂತ್ರಣದಲ್ಲಿ ಇಂಡಿ ತಾಲೂಕ ಆಸ್ಪತ್ರೆಯ ಮೇಲ್ ಹೆಲ್ತ್ ಅಸಿಸ್ಟೆಂಟ ಶಿವಪುತ್ರ ಹ ಅತನೂರ ಅವರ ಸೇವೆ ಅಮೂಲ್ಯ: ವಿಜಯಪೂರ ಜಿಲ್ಲಾಡಳಿತದಿಂದ ಅಭಿನಂದನಾ ಪತ್ರ ವಿತರಣೆ.

ವಿಜಯಪೂರ ; ಜಿಲ್ಲಾಡಳಿತದಿಂದ ಸಂಭ್ರಮದ ಸ್ವಾತಂತ್ರ್ಸೊತ್ಸವ ಕೋವಿಡ್ 19 ನಿಯಂತ್ರಣದಲ್ಲಿ ವಾರಿಯರ್ಸ ಸೇವೆಗೆ ಅಭಿನಂದನಾ ಪತ್ರ.

ವಿಜಯಪೂರ ಹೊರವಲಯದ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ವಿಜಯಪೂರ ಜಿಲ್ಲಾಡಳಿತದ ವತಿಯಿಂದ ನಡೆದ 74ನೇ ಸ್ವಾತಂತ್ರ್ಯ ದಿನದ ನಿಮಿತ್ಯವಾಗಿ ಕೊವಿಡ್ 19 ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜೀವನದ ಹಂಗು ತೊರೆದು ವಾರಿಯರ್ಸ ಆಗಿ ಸೇವೆ ಸಲ್ಲಿಸುತ್ತಿರುವ ಇಂಡಿ ತಾಲೂಕ ಆಸ್ಪತ್ರೆಯ ಮೇಲ್ ಹೆಲ್ತ್ ಅಸಿಸ್ಟೆಂಟ ಶಿವಪುತ್ರ ಹ ಅತನೂರ ಅವರಿಗೆ ಜಿಲ್ಲಾಡಳಿತ ಅಭಿನಂದನಾ ಪತ್ರ ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆರಾದ ಶ್ರೀಮತಿ ಶಶಿಕಲಾ ಜೊಲ್ಲೆ. ಜಿಲ್ಲಾಧಿಕಾರಿ ಪಿ ಸುನಿಲಕುಮಾರ .ಜಿಲ್ಲಾ ಪಂಚಾಯತ ಸಿಇಓ ಗೊವಿಂದ ರೆಡ್ಡಿ. ಎಸ್ ಪಿ ಅನುಪಮ ಅಗರವಾಲ್ ಅಭಿನಂದಿಸಿದ್ದಾರೆ.

error: