April 30, 2024

Bhavana Tv

Its Your Channel

ಅಬ್ದುಲ ವಹಾಬ ಬಾನ್ಸುರಿ ದಾಂಡೇಲಿ ನಿಧನ

ದಾಂಡೇಲಿ:– ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿಯ ಉಪಾಧ್ಯಕ್ಷರಾದ ಅಬ್ದುಲ ವಹಾಬ ಬಾನ್ಸುರಿ ದಾಂಡೇಲಿಯವರು ನಿಧನ ಹೊಂದಿದ್ದಾರೆ. ದಾಂಡೇಲಿ ತಾಲೂಕು ರಚನೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು., ವಿವಿಧ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ವಿಷಯಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದರು,ಹೃದಯವಂತ,ವಿನಯಶೀಲ, ಸರಳ ವ್ಯಕ್ತಿತ್ವದ, ಸಂಘಟನಾ ಚತುರ, ಸಾಮಾಜಿಕ ಚಿಂತಕರಾದ ಇವರ ಸಾವು ದಾಂಡೇಲಿಯ ಜನತೆಗೆ ತುಂಬಲಾರದ ನೋವು ತರಿಸುವ ಸಂಗತಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ದಾಂಡೇಲಿ ತಾಲೂಕು ಸಮಗೃ ಅಭೀವೃದ್ದಿ ಹೊರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂಖಾನ ಪ್ರಾರ್ಥಿಸಿದ್ದಾರೆ.

ವರದಿ:-: ವೇಣುಗೋಪಾಲ ಮದ್ಗುಣಿ.

error: