ದಾಂಡೇಲಿ:– ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿಯ ಉಪಾಧ್ಯಕ್ಷರಾದ ಅಬ್ದುಲ ವಹಾಬ ಬಾನ್ಸುರಿ ದಾಂಡೇಲಿಯವರು ನಿಧನ ಹೊಂದಿದ್ದಾರೆ. ದಾಂಡೇಲಿ ತಾಲೂಕು ರಚನೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು., ವಿವಿಧ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ವಿಷಯಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದರು,ಹೃದಯವಂತ,ವಿನಯಶೀಲ, ಸರಳ ವ್ಯಕ್ತಿತ್ವದ, ಸಂಘಟನಾ ಚತುರ, ಸಾಮಾಜಿಕ ಚಿಂತಕರಾದ ಇವರ ಸಾವು ದಾಂಡೇಲಿಯ ಜನತೆಗೆ ತುಂಬಲಾರದ ನೋವು ತರಿಸುವ ಸಂಗತಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ದಾಂಡೇಲಿ ತಾಲೂಕು ಸಮಗೃ ಅಭೀವೃದ್ದಿ ಹೊರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂಖಾನ ಪ್ರಾರ್ಥಿಸಿದ್ದಾರೆ.
ವರದಿ:-: ವೇಣುಗೋಪಾಲ ಮದ್ಗುಣಿ.
More Stories
ದಾಂಡೇಲಿಯಲ್ಲಿ ನಡೆದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ
ಹಣತೆಯಿಂದ ಸಾರಾ ಅಬೂಬಕ್ಕರ್ಗೆ ಅರ್ಥಪೂರ್ಣ ಗೌರವ : ಡಾ: ತೃಪ್ತಿ ನಾಯಕ
ಜ. 8 : ‘ಹಣತೆ’ ದಾಂಡೇಲಿ ತಾಲೂಕು ಘಟಕದ ಉದ್ಘಾಟನೆ