ಕಾರ್ಕಳ: ವಿಶ್ವಹಿಂದು ಪರಿಷತ್ ಬಜರಂಗದಳ, ಕಾರ್ಕಳ ಪ್ರಖಂಡ ದತ್ತ ಜಯಂತಿ ಅಂಗವಾಗಿ ಡಿಸೆಂಬರ್ ೧೨ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆ ಹಾಗೂ ಹಿಂದೂ ಸಂಗಮ ಪ್ರಯುಕ್ತ “ಧರ್ಮ ರಕ್ಷಾ ರಥ”ಹಾಗೂ ಛತ್ರಪತಿ ಶಿವಾಜಿಯ ಮಹಾರಾಜರ ಪ್ರತಿಮೆ ಇಂದು ಹೊಸ್ಮಾರಿನಲ್ಲಿ ಲೋಕಾರ್ಪಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಸುನಿಲ್ ಕೆ ಆರ್, ರಾಜ್ಯ ಸಂಚಾಲಕರು ಬಜರಂಗದಳ. ಅಶೋಕ್ ಕುಮಾರ್ ಜೈನ್ ಕಾರ್ಕಳ ಪ್ರಖಂಡ ಉಪಾಧ್ಯಕ್ಷರು. ಜಗದೀಶ್ ಸಾಣೂರು ಕಾರ್ಕಳ ಪ್ರಖಂಡ ಉಪಾಧ್ಯಕ್ಷರು. ಚೇತನ್ ಪೇರಲ್ಕೆ ಕಾರ್ಕಳ ಪ್ರಖಂಡ ಸಂಚಾಲಕರು ಬಜರಂಗದಳ. ಅಶೋಕ್ ಪಾಲಡ್ಕ ಜಿಲ್ಲಾ ಉಪಾಧ್ಯಕ್ಷರು. ಪ್ರಶಾಂತ್ ಹೊಸ್ಮಾರು, ಹೊಸ್ಮಾರು ವಲಯ ಅಧ್ಯಕ್ಷರು. ಹರಿಪ್ರಸಾದ್ ಶೆಟ್ಟಿ, ಸಾಪ್ತಾಹಿಕ ಪ್ರಮುಖ ಕಾರ್ಕಳ ಪ್ರಖಂಡ. ಪುರುಷೋತ್ತಮ ಗೌಡ , ನೂರಾಳ್ ಬೆಟ್ಟು
ಗ್ರಾಮ ಸಮಿತಿ ಅಧ್ಯಕ್ಷರು. ಕಾರ್ಯಕ್ರಮದಲ್ಲಿ ಪ್ರಶಾಂತ್ ಚಿತ್ತಾರ ಸ್ವಾಗತವಿತ್ತು, ಸುರಕ್ಷಾ ನಿರೂಪಣೆಯೊಂದಿಗೆ, ಪುರುಷೋತ್ತಮ್ ರಾವ್ ಧನ್ಯವಾದವಿತ್ತರು.
ವರದಿ:ಅರುಣ ಭಟ್ ಕಾರ್ಕಳ
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.