April 30, 2024

Bhavana Tv

Its Your Channel

ಶ್ರೀ ಲಕ್ಷ್ಮೀದೇವಿ ಸಸ್ಯೋದ್ಯಾನ ಉದ್ಘಾಟಿಸಿದ ಅಣ್ಣಾಸಾಹೇಬ ಜೊಲ್ಲೆ

ಅಥಣಿ ನಗರದಲ್ಲಿ, ಅರಣ್ಯ ಇಲಾಖೆಯ ಶ್ರೀ ಲಕ್ಷ್ಮೀದೇವಿ ಸಸ್ಯೋದ್ಯಾನವನ್ನು ಹಿರಿಯರು ಹಾಗೂ ಸಚಿವರ ನೇತೃತ್ವದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತದ ಸಹಸಂಘಚಾಲಕರಾದ ಅರವಿಂದ ದೇಶಪಾಂಡೆ , ಸಚಿವರಾದ ಉಮೇಶ್ ಕತ್ತಿ , ಮಾಜಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ , ಶಾಸಕರಾದ ಮಹೇಶ್ ಕುಮಟಳ್ಳಿ ಮತ್ತು ಅಥಣಿ ಪುರಸಭೆ ಸದಸ್ಯರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಾಗರಿಕರು ಉಪಸ್ಥಿತರಿದ್ದರು.

error: