April 24, 2024

Bhavana Tv

Its Your Channel

ಶಿಥಿಲಾವಸ್ಥೆಯಲ್ಲಿ ಬೀದಿ ಲೈಟ್ ಕಂಬ, ಕಣ್ಣು ಕಾಣದವರಂತೆ ಕುರುಡನಂತೆ ವರ್ತಿಸುತ್ತಿರುವ ಇಲಾಖೆ

ಬೆಳಗಾವಿ:– ಶಿಥಿಲಾವಸ್ಥೆಯಲ್ಲಿದ್ದ ಬೀದಿ ಲೈಟ್ ಕಂಬ, ಯಾವ ಸಂದರ್ಭದಲ್ಲಿಯಾದರೂ ಮುರಿದು ಬಿಳಬಹುದಾದ ಸ್ಥಿತಿ, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ತಿರುಗಾಡಬೇಕಾದ ಪರಿಸ್ಥಿತಿ

ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ವಾರ್ಡ್ ನಂಬರ್ ೧೫ರಲ್ಲಿ ಬೀದಿ ಲೈಟ್ ಕಂಬ ಕಟ್ಟಾಗಿ ಶಿಥಿಲಾವಸ್ಥೆಗೆ ತಲುಪಿದೆ, ಸಾರ್ವಜನಿಕರು ಎಚ್ಚರಿಕೆಯಿಂದ ಈ ಮಾರ್ಗದಲ್ಲಿ ತಿರುಗಾಡಬೇಕಾಗಿದೆ, ಸಂಬAಧಪಟ್ಟ ಇಲಾಖೆಯವರು ಇದರ ಬಗ್ಗೆ ಗಮನ ಹರಿಸದೆ ಇದ್ದಾರೆ, ಲೈಟ್ ಕಂಬ ಮುರಿದು ಬಿದ್ದು ಅನಾಹುತವಾದರೆ ಯಾರು ಜವಾಬ್ದಾರರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಲೈಟ್ ಕಂಬ ಸಾರ್ವಜನಿಕರು ತಿರುಗಾಡುವ ರಸ್ತೆಯಾಗಿದ್ದು, ಇಲ್ಲಿ ಪ್ರತಿ ದಿನ ನೂರಾರು ಸಾರ್ವಜನಿಕರು ಓಡಾಡುತ್ತಾರೆ ದ್ವಿಚಕ್ರ ಮತ್ತು ವಾಹನ ಕೂಡ ಸಂಚರಿಸುತ್ತದೆ, ಬೀದಿ ಲೈಟ್ ಕಂಬ ಒಂದು ವೇಳೆ ಬಿದ್ದರೆ ಆಗುವ ಅನಾಹುತಕ್ಕೆ ಯಾರು ಹೊಣೆಗಾರರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ?

ಕಂಬ ಕಟ್ಟಾಗಿದ್ದನ್ನು ನೋಡಿಯುÄ ಕಣ್ಣು ಕಾಣದವರಂತೆ ಕುರುಡನಂತೆ ವರ್ತಿಸುತ್ತಿರುವ ಸಂಬAಧ ಇಲಾಖೆಯವರು ಇದರ ಬಗ್ಗೆ ಕೂಡಲೆ ಗಮನ ಹರಿಸಬೇಕಾಗಿದೆ,

ಸಂಬAಧಪಟ್ಟ ಇಲಾಖೆ ಪುರಸಭೆ ತಾಲೂಕ್ ಆಡಳಿತ ಜಿಲ್ಲಾಡಳಿತ ಜನಪ್ರತಿನಿದಿಗಳು ಇನ್ನಾದ್ರೂ ಈ ಲೈಟ್ ಕಂಬ ಕಟ್ಟಾಗಿದ್ದನ್ನು ಸರಿಪಡಿಸುತ್ತಾರೆ ಅದೇ ರೀತಿ ಮುಂದೆ ವರಿಯುತ್ತಾ ಕಾದು ನೋಡಬೇಕು,
ವರದಿ ; ಮಹೇಶ ಶರ್ಮಾ ಬೆಳಗಾವಿ

error: