May 17, 2024

Bhavana Tv

Its Your Channel

ಪುರಸಭೆಯ ವಿವಿಧ ವಾರ್ಡ್ ಗಳ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ ಶಾಸಕ ಸಿ ಎಸ್ ನಿರಂಜನ್ ಕುಮಾರ್

ಗುಂಡ್ಲುಪೇಟೆ ಪಟ್ಟಣದ ಅಶ್ವಿನಿ ಬಡಾವಣೆ, ದ.ರಾ ಬೇಂದ್ರೆ ನಗರ 60 ಲಕ್ಷ ರೂ ವೆಚ್ಚದಲ್ಲಿ ಡಾಂಬರ ರಸ್ತೆ ಹಾಗೂ ಚರಂಡಿ ಮತ್ತು ಕೆ ಎಸ್ ನಾಗರತ್ನಮ್ಮ ಬಡಾವಣೆಯ ಸೂಪರ್ ಮಾರ್ಕೆಟ್ ಹತ್ತಿರ 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಹಾಗೂ ಮೂರನೇ ವಾರ್ಡಿಗೆ ಸಂಬAಧಪಟ್ಟ ಮಾರಿಗುಡಿ ರಸ್ತೆಯನ್ನು ಒಳಗೊಂಡAತೆ ಮತ್ತು ಕೊತ್ವಾಲ್ ಚೌವಡಿ ರಸ್ತೆ ನಿರ್ಮಾಣ ಮಾಡುವಂತೆ ಒಟ್ಟು 10 ಕೋಟಿ ಬೃಹತ್ ಮಟ್ಟದ ಕಾಮಗಾರಿಗೆ ಇಂದು ಶಾಸಕ ಸಿ ಎಸ್ ನಿರಂಜನ್ ಕುಮಾರ್ ರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಪಿ. ಗಿರೀಶ್, ಉಪಾಧ್ಯಕ್ಷರಾದ ದೀಪಿಕಾ ಅಶ್ವಿನಿ, ಸದಸ್ಯರುಗಳು , ಹಾಗೂ ನಾಮ ನಿರ್ದೇಶಕರುಗಳು ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: