ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಕಾಂಗ್ರೆಸ್ ಪಕ್ಷವನ್ನು ತೊರೆದು ಮಾನ್ಯ ಶಾಸಕರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಗ್ರಾಮದ ಶಾಂತಪ್ಪ ,ಪರಮೇಶ್ವರಪ್ಪ ,ಜಿಸಿ ಮಾಧು ,ಮಂಜು, ಮಹೇಶ್ ಪ್ರಕಾಶ್ ,ಡೈರಿ ರಾಜಶೇಖರ್, ಶಿವಪ್ಪ , ಗೋಪಾಲಪ್ಪ ನಾಗಪ್ಪ ಕುಮಾರ್ ಬೋಗಪ್ಪ , ಗುರುಶಾಂತಪ್ಪ, ಪ್ರಕಾಶ, ಮಹೇಶ್ ಸೃಜನ್ ಶೀಲಾವಂತಪುರ ಗಂಗಪ್ಪ, ಸೇರಿದಂತೆ ಹಲವಾರು ಕುಟುಂಬದ ಮುಖಂಡರುಗಳು ಬಿಜೆಪಿಗೆ ಸೇರ್ಪಡೆಯಾದರು ಶಾಸಕರಾಗಿ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸ್ವಯಂಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್, ಬಿಜೆಪಿ ಪಕ್ಷದ ಮುಖಂಡರುಗಳಾದ ಗವಿಯಪ್ಪ, ಗೌ. ಮಾದಪ್ಪ ಪಿ. ಗುರುಸ್ವಾಮಿ, ಜಿ ಗೋಪಾಲ್, ಜಿ ಆರ್ ಪ್ರಭುಸ್ವಾಮಿ, ಜಿ.ಬಿ ಸಿದ್ದಪ್ಪ ,ನಿಟ್ರೆ ನಾಗರಾಜಪ್ಪ, ಹೊ ರೆಯಲ ಮಹೇಶ್, ಎಪಿಎಂಸಿ ಅಧ್ಯಕ್ಷ ಕಮ್ಮರಳ್ಳಿ ರವಿ, ಕನ್ನೇಗಾಲ ಗ್ರಾಮದ ಸುರೇಶ್, ನಾಗೇಂದ್ರ, ಬಾಬು ಮಹದೇವಪ್ಪ ಹoಗಳ ಬಸವೇಶ್ , ಪ್ರಣಯ್ ದೇವರಹಳ್ಳಿ ಮಹೇಶ್, ಸೇರಿದಂತೆ ಹಲವಾರು ಪ್ರಮುಖ ಮುಖಂಡರು ಭಾಗಿಯಾಗಿದ್ದರು.
ವರದಿ:- ಸದಾನಂದ ಕನ್ನೆಗಾಲ
More Stories
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ