ಗುಂಡ್ಲುಪೇಟೆ ತಾಲೂಕಿನ ಅಗತ ಗೌಡನಹಳ್ಳಿಯ ಗ್ರಾಮಕ್ಕೆ ಸಾಮಾನ್ಯ ವರ್ಗದ ಬೀದಿಗೆ 50 ಲಕ್ಷ ರೂ. ಒಳಚರಂಡಿ ಮತ್ತು ಸಿಸಿ ರಸ್ತೆಗೆ ಭೂಮಿ ಪೂಜೆಯನ್ನು ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ರವಿ. ಅಗತ ಗೌಡನಹಳ್ಳಿಯ ಬಸವರಾಜು, ಕಲ್ಲಹಳ್ಳಿ ಮಹೇಶ್, ನಿಟ್ರೆನಾಗರಾಜಪ್ಪ, ಮಾದಪ್ಪ, ರಾಜಪ್ಪ ಇನ್ನು ಮುಂತಾದ ಗ್ರಾಮಸ್ಥರು ಹಾಗೂಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೆಗಾಲ
More Stories
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.
16ನೇ ತಾರೀಕು ನೀರಿಗಾಗಿ ಚಳುವಳಿ
ಚಾಮರಾಜನಗರ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ರವರಿಂದ ನಾಮಪತ್ರ ಸಲ್ಲಿಕೆ