May 15, 2024

Bhavana Tv

Its Your Channel

ಅಗತಗೌಡನಹಳ್ಳಿ ಗ್ರಾಮಕ್ಕೆ ಸಾಮಾನ್ಯ ವರ್ಗದ ಬೀದಿಗೆ 50 ಲಕ್ಷ ರೂ ಕಾಮಗಾರಿಗೆ ಶಾಸಕ ನಿರಂಜನ್ ಕುಮಾರ್ ಭೂಮಿ ಪೂಜೆ

ಗುಂಡ್ಲುಪೇಟೆ ತಾಲೂಕಿನ ಅಗತ ಗೌಡನಹಳ್ಳಿಯ ಗ್ರಾಮಕ್ಕೆ ಸಾಮಾನ್ಯ ವರ್ಗದ ಬೀದಿಗೆ 50 ಲಕ್ಷ ರೂ. ಒಳಚರಂಡಿ ಮತ್ತು ಸಿಸಿ ರಸ್ತೆಗೆ ಭೂಮಿ ಪೂಜೆಯನ್ನು ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ರವಿ. ಅಗತ ಗೌಡನಹಳ್ಳಿಯ ಬಸವರಾಜು, ಕಲ್ಲಹಳ್ಳಿ ಮಹೇಶ್, ನಿಟ್ರೆನಾಗರಾಜಪ್ಪ, ಮಾದಪ್ಪ, ರಾಜಪ್ಪ ಇನ್ನು ಮುಂತಾದ ಗ್ರಾಮಸ್ಥರು ಹಾಗೂಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೆಗಾಲ

error: