ಬಾಗೇಪಲ್ಲಿ:- ಬೆಂಗಳೂರು ವಿಶ್ವವಿದ್ಯಾಲಯದ ೫೬ ನೇ ಘಟಿಕೋತ್ಸವದಲ್ಲಿ ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜಿನ ಪದವಿ ಬಿ.ಎಸ್.ಸಿ ಭೌತ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಶಿರೀಷಾ.ವಿ.ಎನ್. ೫ ನೇ ರ್ಯಾಂಕ್,ಆರ್.ಮಹಾಲಕ್ಷ್ಮಿ ೭ ರ್ಯಾಂಕ್, ವರಲಕ್ಷ್ಮೀ ೮ ನೇ ರ್ಯಾಂಕ್, ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಿ.ಎಸ್ಸಿ ರಸಾಯನಶಾಸ್ತ್ರ ವಿಷಯದಲ್ಲಿ ಎಸ್. ಅರ್.ಆಶ್ವನಿ,ಎಸ್.ಗಾಯತ್ರಿ, ಆರ್.ಮಹಾಲಕ್ಷ್ಮಿ ವಿ.ಎನ್.ಶಿರೀಷಾ ನಾಲ್ಕು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಷನಲ್ ಪದವಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಪದವಿ ಕಾಲೇಜು ಪ್ರಾಂಶುಪಾಲರಾದ ಕೆ. ಪಿ.ನಾರಾಯಣಪ್ಪ, ಭೌತಶಾಸ್ತ್ರ ಮುಖ್ಯಸ್ಥ ಕೆ.ಟಿ.ವೀರಾಂಜನೇಯಲು,ಪದವಿ ಪೂರ್ವ ಕಾಲೇಜು ಎಚ್.ವಿ.ಶಿವಕುಮಾರ್, ಇಂತಿಯಾಜ್ ಮಹಮ್ಮದ್, ಕೇಶವಾ,ಜಯರಾಮ ರೆಡ್ಡಿ ,ಕೆ.ಎನ್.ಶಿವಕುಮಾರ್, ವಿಜಯ್ ಕುಮಾರ್ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.
ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು
More Stories
ಬಾಗೇಪಲ್ಲಿ ಮಂಡಲ: ಮಹಿಳಾ ಕಾರ್ಯಕಾರಿಣಿ ಸಭೆ
ತಾಲ್ಲೂಕಿನಲ್ಲಿ ನಿಲ್ಲದ ನರೇಗಾ ಅಕ್ರಮಗಳು; ಕಣ್ಮುಚ್ಚಿ ಕುಳಿತ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳು?
ದೇಶದ ೫೦ ಕೋಟಿ ಜನರಿಗೆ ಕೋವಿಡ್ ಲಸಿಕೆ :- ಬಿಜೆಪಿ ಜಿಲ್ಲಾದ್ಯಕ್ಷ ರಾಮಲಿಂಗಪ್ಪ