ಹೊನ್ನಾವರ: ಕಳೆದ ಒಂದು ವರ್ಷದ ಹಿಂದೆರಸ್ತೆಅಪಘಾತದಲ್ಲಿಗAಭೀರವಾಗಿಗಾಯಗೊAಡು ಸಂಕಷ್ಟದಲ್ಲಿರುವಖ್ಯಾತಯಕ್ಷಗಾನಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಅವರಿಗೆತಾಲೂಕಿನಕಡತೋಕಾಜನತಾ ವಿದ್ಯಾಲಯದ ಪೂರ್ವ ವಿದ್ಯಾರ್ಥಿಗಳು ಜಿ.ಆರ್.ಭಟ್ಧರ್ಮಶಾಲಾ ಮತ್ತು ಶಾರದಾ ಶರ್ಮಅವರ ನೇತೃತ್ವದಲ್ಲಿ ₹೮೫ ಸಾವಿರಚೆಕ್ನ್ನು ಹಸ್ತಾಂತರಿಸಿದರು.
‘ಜೆ.ವಿ.ಕೆ. ಪರ್ಲ್ಸ್’ ಎಂಬ ವಾಟ್ಸ್ಆಪ್ಗುಂಪನ್ನು ರಚಿಸಿಕೊಂಡು, ಹಲವಾರುಇತ್ಯಾತ್ಮಕ ಕಾರ್ಯಗಳನ್ನು ಮಾಡುತ್ತಿದೆ.
ಈ ಸಂದರ್ಭದಲ್ಲಿಎನ್.ಪಿ. ಭಟ್ಟ, ಶ್ರೀಮತಿ ಭಾಗ್ವತ್, ಲಲಿತಾಲಕ್ಷ್ಮೀ ಭಟ್, ನಾಗರತ್ನಾ ಭಾಸ್ಕೇರಿ, ಎಂ.ಡಿ. ವಿನಾಯಕಇತರರು ಉಪಸ್ಥಿತರಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.