![](https://kannada.bhavanatv.com/wp-content/uploads/2020/03/23-HNR-01-1024x768.jpg?v=1584968103)
ಹೊನ್ನಾವರ: ಕಳೆದ ಒಂದು ವರ್ಷದ ಹಿಂದೆರಸ್ತೆಅಪಘಾತದಲ್ಲಿಗAಭೀರವಾಗಿಗಾಯಗೊAಡು ಸಂಕಷ್ಟದಲ್ಲಿರುವಖ್ಯಾತಯಕ್ಷಗಾನಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಅವರಿಗೆತಾಲೂಕಿನಕಡತೋಕಾಜನತಾ ವಿದ್ಯಾಲಯದ ಪೂರ್ವ ವಿದ್ಯಾರ್ಥಿಗಳು ಜಿ.ಆರ್.ಭಟ್ಧರ್ಮಶಾಲಾ ಮತ್ತು ಶಾರದಾ ಶರ್ಮಅವರ ನೇತೃತ್ವದಲ್ಲಿ ₹೮೫ ಸಾವಿರಚೆಕ್ನ್ನು ಹಸ್ತಾಂತರಿಸಿದರು.
‘ಜೆ.ವಿ.ಕೆ. ಪರ್ಲ್ಸ್’ ಎಂಬ ವಾಟ್ಸ್ಆಪ್ಗುಂಪನ್ನು ರಚಿಸಿಕೊಂಡು, ಹಲವಾರುಇತ್ಯಾತ್ಮಕ ಕಾರ್ಯಗಳನ್ನು ಮಾಡುತ್ತಿದೆ.
ಈ ಸಂದರ್ಭದಲ್ಲಿಎನ್.ಪಿ. ಭಟ್ಟ, ಶ್ರೀಮತಿ ಭಾಗ್ವತ್, ಲಲಿತಾಲಕ್ಷ್ಮೀ ಭಟ್, ನಾಗರತ್ನಾ ಭಾಸ್ಕೇರಿ, ಎಂ.ಡಿ. ವಿನಾಯಕಇತರರು ಉಪಸ್ಥಿತರಿದ್ದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.