
ಹುನಗುಂದ-ಮಾರಣಾAತಿಕ ಕೊರೋನ್ ವೈರಸ್ನ್ನು ನಿಯಂತ್ರಣಕ್ಕಾಗಿ ಜನತಾ ಕರ್ಪ್ಯೂ ಕರೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಡೀ ತಾಲೂಕನಾದ್ಯಂತ ವ್ಯಾಪಕ ಬೆಂಬಲವನ್ನು ನೀಡಿ ತಾಲೂಕಿನ ಜನತೆ ರವಿವಾರ ಬೆಳಗ್ಗೆ ೭ ಗಂಟೆಯಿAದ ಮನೆಯ ಹೊರಗೆ ಬರದೇ ಕೊರೋನ್ ವೈರಸ್ ಓಡಿಸೋವ ಬಹುದೊಡ್ಡ ಪ್ರತಿಜ್ಞೆ ಮಾಡಿ ಕೊನೆಗೂ ಯಶಸ್ಸು ಕಂಡಿದ್ದು ಸಾಯಂಕಾಲ ೫ ಗಂಟೆಗೆ ಕೊರೋನ್ ರೋಗ ಓಡಿಸಲು ಶ್ರಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ,ಪೋಲಿಸ್ ಇಲಾಖೆ,ಪುರಸಭೆ ಸಿಬ್ಬಂದಿಗಳಿಗೆ ಮತ್ತು ಪೌರ ಕಾರ್ಮಿಕರಿಗೆ,ಮಾಧ್ಯಮ ಮಿತ್ರರಿಗೆ ಚಪ್ಪಾಳೆ ತಟ್ಟುವ ಮೂಲಕ ಅವರಿಗೆಲ್ಲಾ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ನಿರ್ದೇಶಕ ಶ್ರೀಕೃಷ್ಣ ಜಾಲಿಹಾಳ,ಮಲ್ಲಿಕಾರ್ಜುನ ಕುಂಟೋಜಿ,ಸAಜೀವಪ್ಪ ಗೋವಿನಗಿಡದ,ಭಜಂತ್ರಿ,ಬಸರಿಗಿಡದ,ಮುಕ್ಕಣ್ಣನವರ,ಸಿದ್ದು ನಾಗೂರ,ನಿಂಗಪ್ಪ ಅಂಟರತಾನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.