ಹುನಗುಂದ-ಮಾರಣಾAತಿಕ ಕೊರೋನ್ ವೈರಸ್ನ್ನು ನಿಯಂತ್ರಣಕ್ಕಾಗಿ ಜನತಾ ಕರ್ಪ್ಯೂ ಕರೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇಡೀ ತಾಲೂಕನಾದ್ಯಂತ ವ್ಯಾಪಕ ಬೆಂಬಲವನ್ನು ನೀಡಿ ತಾಲೂಕಿನ ಜನತೆ ರವಿವಾರ ಬೆಳಗ್ಗೆ ೭ ಗಂಟೆಯಿAದ ಮನೆಯ ಹೊರಗೆ ಬರದೇ ಕೊರೋನ್ ವೈರಸ್ ಓಡಿಸೋವ ಬಹುದೊಡ್ಡ ಪ್ರತಿಜ್ಞೆ ಮಾಡಿ ಕೊನೆಗೂ ಯಶಸ್ಸು ಕಂಡಿದ್ದು ಸಾಯಂಕಾಲ ೫ ಗಂಟೆಗೆ ಕೊರೋನ್ ರೋಗ ಓಡಿಸಲು ಶ್ರಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ,ಪೋಲಿಸ್ ಇಲಾಖೆ,ಪುರಸಭೆ ಸಿಬ್ಬಂದಿಗಳಿಗೆ ಮತ್ತು ಪೌರ ಕಾರ್ಮಿಕರಿಗೆ,ಮಾಧ್ಯಮ ಮಿತ್ರರಿಗೆ ಚಪ್ಪಾಳೆ ತಟ್ಟುವ ಮೂಲಕ ಅವರಿಗೆಲ್ಲಾ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ನಿರ್ದೇಶಕ ಶ್ರೀಕೃಷ್ಣ ಜಾಲಿಹಾಳ,ಮಲ್ಲಿಕಾರ್ಜುನ ಕುಂಟೋಜಿ,ಸAಜೀವಪ್ಪ ಗೋವಿನಗಿಡದ,ಭಜಂತ್ರಿ,ಬಸರಿಗಿಡದ,ಮುಕ್ಕಣ್ಣನವರ,ಸಿದ್ದು ನಾಗೂರ,ನಿಂಗಪ್ಪ ಅಂಟರತಾನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.