April 27, 2024

Bhavana Tv

Its Your Channel

ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ವಿತರಣೆ

ಹೊನ್ನಾವರ; ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ೨೫ ಸಾವಿರ ಮೊತ್ತದ ಚೆಕನ್ನು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಂಗಳವಾರ ಫಲನಾಭವಿ ಹಡಿನಬಾಳದ ಅನನ್ಯ ಅನಂತ ಶ್ಯಾನಭಾಗ ಇವರಿಗೆ ವಿತರಿಸಿದರು.
ಈ ಸಂರ‍್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ ಪಟ್ಟಣ ಪಂಚಾಯತ ಸದಸ್ಯೆ ಸುಜಾತ ಮೇಸ್ತ ಮುಂತಾದವರು ಉಪಸ್ಥಿತರಿದ್ದರು

error: