ಕೋವಿಡ್ ೧೯ ಗೆ ಯಾವುದೇ ಧರ್ಮವಿಲ್ಲ. ಆದ ಕಾರಣ ಭಟ್ಕಳ ತಾಲೂಕು ವ್ಯಾಪ್ತಿಯು ಇದರಿಂದ ಸಂಪೂರ್ಣ ಹತೋಟಿಗೆ ಬರುವವರೆಗೂ ಯಾವುದೇ ವಿನಾಯಿತಿಗೆ ಅವಕಾಶ ನೀಡಬಾರದು ಮತ್ತು ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಪಾಲನೆ ಅನಿವಾರ್ಯವಾಗಿ ಮೇ ೩ ರ ವರೆಗ ಮುಂದುವರೆಸಬೇಕು , ಯಾವುದೇ ಆಚರಣೆಗೆ ಅವಕಾಶ ನೀಡಬಾರದು ಎಂದ ಸನ್ಮಾನ್ಯ ಉಸ್ತುವಾರಿ ಸಚಿವರಿಗೆ ಶಾಸಕ ಸುನೀಲ ನಾಯ್ಕ ಮನವರಿಕೆ ಮಾಡಿ , ಭಟ್ಕಳದಲ್ಲಿ ಮೇ ೩ ರ ವರೆಗೆ ಲಾಕ್ ಡೌನ್ ನ್ನು ಮುಂದುವರೆಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.
ರಂಜಾನ್ ಆಚರಣೆಯನ್ನು ಅವರವರ ಮನೆಯಲ್ಲೆ ಆಚರಿಸುವುದು ಅನಿವಾರ್ಯ, ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲವೆಂದು ಈ ಮೂಲಕ ಮುಸಲ್ಮಾನರಿಗೆ ತಿಳಿಸುತ್ತಿದ್ದೇವೆ. ನನ್ನ ಕ್ಷೇತ್ರದ ಜನತೆಯ ಆರೋಗ್ಯ ಮತ್ತು ಜೀವ ನಮಗೆ ಬಹುಮುಖ್ಯವಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದಿದ್ದಾರೆ.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ