![](https://kannada.bhavanatv.com/wp-content/uploads/2020/04/vlcsnap-2020-04-23-22h36m46s905.png?v=1587661715)
ಕೋವಿಡ್ ೧೯ ಗೆ ಯಾವುದೇ ಧರ್ಮವಿಲ್ಲ. ಆದ ಕಾರಣ ಭಟ್ಕಳ ತಾಲೂಕು ವ್ಯಾಪ್ತಿಯು ಇದರಿಂದ ಸಂಪೂರ್ಣ ಹತೋಟಿಗೆ ಬರುವವರೆಗೂ ಯಾವುದೇ ವಿನಾಯಿತಿಗೆ ಅವಕಾಶ ನೀಡಬಾರದು ಮತ್ತು ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಪಾಲನೆ ಅನಿವಾರ್ಯವಾಗಿ ಮೇ ೩ ರ ವರೆಗ ಮುಂದುವರೆಸಬೇಕು , ಯಾವುದೇ ಆಚರಣೆಗೆ ಅವಕಾಶ ನೀಡಬಾರದು ಎಂದ ಸನ್ಮಾನ್ಯ ಉಸ್ತುವಾರಿ ಸಚಿವರಿಗೆ ಶಾಸಕ ಸುನೀಲ ನಾಯ್ಕ ಮನವರಿಕೆ ಮಾಡಿ , ಭಟ್ಕಳದಲ್ಲಿ ಮೇ ೩ ರ ವರೆಗೆ ಲಾಕ್ ಡೌನ್ ನ್ನು ಮುಂದುವರೆಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.
ರಂಜಾನ್ ಆಚರಣೆಯನ್ನು ಅವರವರ ಮನೆಯಲ್ಲೆ ಆಚರಿಸುವುದು ಅನಿವಾರ್ಯ, ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲವೆಂದು ಈ ಮೂಲಕ ಮುಸಲ್ಮಾನರಿಗೆ ತಿಳಿಸುತ್ತಿದ್ದೇವೆ. ನನ್ನ ಕ್ಷೇತ್ರದ ಜನತೆಯ ಆರೋಗ್ಯ ಮತ್ತು ಜೀವ ನಮಗೆ ಬಹುಮುಖ್ಯವಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದಿದ್ದಾರೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.