
ಭಟ್ಕಳ ತಾಲೂಕಿನಲ್ಲಿ ಮುಜರಾಯಿ ಮತ್ತು ಹಿಂದೂ ದೇವಾಲಯದ ಸರಿಸುಮಾರು ೨೦೦೦ ಸಾವಿರ ಶಿಲ್ಪಕಲಾ ಕೆಲಸ ಮಾಡುವ ಅಸಂಘಟಿತ ವಲಯದ ಕಾರ್ಮಿಕರಿದ್ದು ಈ ಕೋವಿಡ್-೧೯ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಪರಿತಪಿಸುವಂತಾಗಿದ್ದು ಇದರಿಂದ ಶಿಲ್ಪಕಲಾ ಕಾರ್ಮಿಕರಿಗೆ ತುಂಬಾ ತೊಂದರೆ ಆಗುವುದನ್ನು ಇಲ್ಲಿಯವರೆಗೆ ಯಾರು ಸಹ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಪಡೆಯದೆ ಇದ್ದದ್ದು ಮನಗಂಡ ಮುರ್ಡೇಶ್ವರದ ಶ್ರೀ ಸಂದೀಪ್ ನಾಯ್ಕ್ ಚಂದ್ರಹಿತ್ಲ ಇವರು ಬಿಜೆಪಿ ಮುಖಂಡರಾದ ದತ್ತಾತ್ರೇಯ ಜೆ ನಾಯ್ಕ್ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾನ್ಯ ಶ್ರೀ ಶಿವರಾಮ ಹೆಬ್ಬಾರ.ಹಾಗೂ ಮುಜರಾಯಿ ಮತ್ತು ಮೀನುಗಾರಿಕೆ ಸಚಿವ, ಕೋಟಾ ಶ್ರೀನಿವಾಸ ಪೂಜಾರಿ ಕರ್ನಾಟಕ ಸರ್ಕಾರ ಇವರಿಗೆ,ಶಿಲ್ಪಕಲಾ ಕಾರ್ಮಿಕರು ಅಸಂಘಟಿತರೆAದು ಪರಿಗಣಿಸಿ ಪರಿಹಾರ ನೀಡಬೇಕೆಂದು ಈ ಮೇಲ್ ಮೂಲಕ ಸರ್ಕಾರಕ್ಕೆ ಶಿಲ್ಪಕಲಾ ಕಾರ್ಮಿಕರ ಪರವಾಗಿ ಮನವಿ ಸಲ್ಲಿಸಿರುತ್ತಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.