April 1, 2023

Bhavana Tv

Its Your Channel

ಆದಿಚುಂಚನಗಿರಿ ಮಠಕ್ಕೆ ಸಂಸದೆ ಸುಮಲತಾ ಭೇಟಿ.

ನಾಗಮಂಗಲ: ಶ್ರೀಕ್ಷೇತ್ರಆದಿಚುಂಚನಗಿರಿ ಕಾಲರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶಿರ್ವಾದ ಪಡೆದ ಸಂಸದೆ.ಸುಮಲತಾ ಅಂಬರೀಷರವರು ನಂತರ ನಾಗಮಂಗಲ ತಾಲ್ಲೂಕಿನ ಪ್ರವಾಸಕೈಗೂಂಡರು.ತಾಲ್ಲೂಕಿನ ತಟ್ಟಹಳ್ಳಿಹಾಲು ಉತ್ಪಾದಕರ ಸಂಘ ಭೇಟಿನೀಡಿ ಆಹಾರಸಾಮಗ್ರಿ ವಿತರಿಸಿದರು ನಂತರ ಸಾತೇನಹಳ್ಳಿ ಗ್ರಾಮಕ್ಕೆ ಪ್ರವಾಸಮಾಡಿ ಮಾಹಿತಿ ಪಡೆದರು.

About Post Author

error: