
ನಾಗಮಂಗಲ: ಶ್ರೀಕ್ಷೇತ್ರಆದಿಚುಂಚನಗಿರಿ ಕಾಲರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶಿರ್ವಾದ ಪಡೆದ ಸಂಸದೆ.ಸುಮಲತಾ ಅಂಬರೀಷರವರು ನಂತರ ನಾಗಮಂಗಲ ತಾಲ್ಲೂಕಿನ ಪ್ರವಾಸಕೈಗೂಂಡರು.ತಾಲ್ಲೂಕಿನ ತಟ್ಟಹಳ್ಳಿಹಾಲು ಉತ್ಪಾದಕರ ಸಂಘ ಭೇಟಿನೀಡಿ ಆಹಾರಸಾಮಗ್ರಿ ವಿತರಿಸಿದರು ನಂತರ ಸಾತೇನಹಳ್ಳಿ ಗ್ರಾಮಕ್ಕೆ ಪ್ರವಾಸಮಾಡಿ ಮಾಹಿತಿ ಪಡೆದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.