ಹೊನ್ನಾವರ; ಮಹಿಳೆಯರ ಸಂಕಷ್ಟಕ್ಕೆ ನೆರವಾಗಲು ೧೯೪೪ರಿಂದ ಕಾರ್ಯನಿರ್ವಹಿಸುತ್ತಿರುವ ಭಾರತಿ ಮಹಿಳಾ ವಿವಿದದ್ದೇಶ ಸಂಘವು ಈ ಹಿಂದಿನಿoದಲೂ ಅನೇಕ ಮಹಿಳಾ ಕುಟುಂಬಕ್ಕೆ ನೆರವಾಗಿದೆ. ಕರೋನಾ ಸಮಯದಲ್ಲಿ ಈ ರೋಗದ ನಿಯಂತ್ರಣಕ್ಕಾಗಿ ದೇಶದ್ಯಂತ ಲಾಕ್ ಡೌನ್ ಸಮಯದಲ್ಲಿ ಸಂಘದ ಷೇರುದಾರ ಬಡ ಮಹಿಳೆಯರಿಗೆ ನೆರವಾಗುವ ದೃಷ್ಠಿಯಿಂದ ಆಹಾರ ಧಾನ್ಯದ ದಿನಸಿ ಕಿಟ್ ಹಾಗೂ ಮಾಸ್ಕ ವಿತರಣೆಯನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಶಾರದಾ ಮೇಸ್ತ , ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಉಪಾಧ್ಯಕ್ಷರಾದ ಭವಾನಿ ನಾಯ್ಕ, ನಿರ್ದೇಶಕರಾದ ವನಿತಾ ಶ್ಯಾನಭಾಗ, ಮಾಲಿನಿ ನಾಯ್ಕ, ಅನುಸುಯಾ ಶ್ಯಾನಭಾಗ, ವಿಜಯಾ ಪೈ, ತುಳಸಿ ಗೌಡ, ವಿಜಯಾ ಜೈನ್, ನಿಧಿ, ಮಾಧುರಿ ನಾಯ್ಕ, ವಿದ್ಯಾ ದೇವಳಿ, ಸವಿತಾ ಪಾವಸ್ಕರ್ ಹಾಜರಿದ್ದರು.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.