
ಹೊನ್ನಾವರ: ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಕರೋನಾ ಪ್ರಕರಣ ದ್ರಢಪಟ್ಟಿದ್ದು ಈ ಬಗ್ಗೆ ತಾಲೂಕಿನ ಜನತೆ ಧ್ರತಿಗೆಡದೆ ತಾಲೂಕಾ ಆಡಳಿತದೊಂದಿಗೆ ಸಹಕರಿಸುವಂತೆ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ್ ಭಂಡಾರಿ ಮನವಿ ಮಾಡಿದ್ದಾರೆ.
ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಇವರೆಗೆ 7 ಕರೋನಾ ಪ್ರಕರಣ ದಾಖಲಾಗಿದ್ದು ಇವರೆಲ್ಲರೂ ಮುಂಬೈನಿಂದ ಪ್ರಯಾಣಿಸಿ ಪಟ್ಟಣದ ಸರ್ಕಾರಿ ಕ್ವಾರಂಟೇನ್ ಹಾಗೂ ಹೊಟೇಲ್ ಗಳಲ್ಲಿ ಇರುವರಿಗೆ ಕರೋನಾ ಸೊಂಕು ದ್ರಢ ಪಟ್ಟಿದ್ದು ಹೊನ್ನಾವರ ತಾಲೂಕಿನ ಇತರ ಕಡೆಗಳಲ್ಲಿ ಈ ಸೊಂಕು ಹರಡಿರುವುದಿಲ್ಲ. ಕಾಲಕಾಲಕ್ಕೆ ಸೊಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ತಾಲೂಕಾ ಆಡಳಿತ, ಪೋಲಿಸ್ ಇಲಾಖೆ,ಪಟ್ಟಣ ಪಂಚಾಯತ, ಆರೋಗ್ಯ ಇಲಾಖೆ ಹೊರಡಿಸುವ ಸೂಚನೆಯನ್ನು ಪಾಲಿಸುವಂತೆ ಹಾಗೂ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಜನತೆಯಲ್ಲಿ ಮನವಿ ಮಾಡಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.