
ಕುಮಟಾ ; ಜನತಾ ವಿದ್ಯಾಲಯ ಮಿರ್ಜಾನ್ ಪ್ರೌಢ ಶಾಲೆ ಯಲ್ಲಿ ಬೆಡೆನ್ ಪಾವೆಲ್ ದಿನಾಚರಣೆ ಹಾಗೂ ಸ್ಕೌಟ್ ಗೈಡ್ ಪ್ರಾರಂಭವಾಗಿ ೧೦ ವರ್ಷ್ ಕಳೆದು ,ಸ್ಕೌಟ್ ಗೈಡ್ ದಶಮಾನೋತ್ಸವ ಸರಳ ಸಮಾರಂಭ ನಡೆಯಿತು.
ಶಾಲೆಯ ಮುಖ್ಯೋಪಾದ್ಯಾಯರಾದ ಬಿ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಜಿ. ಡಿ. ಶಾನಭಾಗ್ ಕಾರ್ಯಕ್ರಮ ಉದ್ಘಾಟಿಸಿದರು. ೧೧ ವರ್ಷದ ದೀಪಕ್ ಆಚಾರಿ ವಿಶೇಷ ಚೇತನವುಳ್ಳ ಬಾಲಕ ೩ ವರ್ಷದ ಮಗುವಿನಂತಿದ್ದು ತಂದೆಯು ಅಪಘಾತ ದಲ್ಲಿ ಅಸುನೀಗಿದ್ದು ತಾಯಿಯು ಹಗಲಿರುಳು ಕಾಯ್ದುಕೊಳ್ಳುವ ಪರಿಸ್ಥಿತಿ ಇರುವ ಬಾಲಕನಿಗೆ ಹಣ ನೀಡಿ ಹಣ್ಣು ಹೂ ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು. ಮುಂದಿನ ತಿಂಗಳು ನಿವೃತ್ತಿ ಯಾಗಲಿರುವ ಮುಖ್ಯೋಪಾದ್ಯಾಯರನ್ನು ಸನ್ಮಾನಿಸಲಾಯಿತು. ಶಿಕ್ಷಕ ರಾಜು ರಾಮ ನಾಯ್ಕ್ ಕಾರ್ಯಕ್ರಮ ಸಂಘಟಿಸಿ ಸಂಪೂರ್ಣ ಸಹಾಂiÀi ಸಹಕಾರ ನೀಡಿದರು. ಭಾಗ್ಯಜ್ಯೋತಿ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಮಹಾಲಕ್ಷ್ಮಿ ವಂದಿಸಿದಳು
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು