April 27, 2024

Bhavana Tv

Its Your Channel

ಧರ್ಮಸ್ಥಳ ಕ್ಷೇತ್ರದಲ್ಲಿ ನಂದಾದೀಪ ಆರಿ ಹೋಗಿದೆ. ಈ ವದಂತಿಗೆ ಯಾರು ಕಿವಿಗೊಡಬೇಡಿ-ಡಾ|| ವೀರೇಂದ್ರ ಹೆಗ್ಗೆಡೆ

ಧರ್ಮಸ್ಥಳ : ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದಲ್ಲಿ ನಂದಾದೀಪ ಆರಿ ಹೋಗಿದೆ. ಇದರಿಂದ ರಾಜ್ಯಕ್ಕೆ ಗಂಡಾAತರ ಕಾದಿದೆ ಎಂದು ಕೆಲವು ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ..

ಈ ಬಗ್ಗೆ ಸ್ಪಷ್ಟನೆ ನೀಡಿರುವ ದೇವಾಲಯ ಇದು ಸಂಪೂರ್ಣ ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣ ಹಾಗೂ ಟಿವಿಗಳಲ್ಲಿ ಹಬ್ಬಿರುವ ಈ ವರದಿಗೆ ಕಿವಿಗೊಡಬೇಡಿ. ಇದು ಭಕ್ತರ ನಂಬಿಕೆಯೊAದಿಗೆ ಚೆಲ್ಲಾಟವಾಡುವ ಕಿಡಿಗೇಡಿಗಳ ಯತ್ನವಷ್ಟೇ ಎಂದು ಪ್ರಕಟಣೆ ನೀಡಿದೆ. ಲೋಕಕ್ಕೆ ಬಂದಿರುವ ಕರೋನಾ ಎಂಬ ಮಹಾಮಾರಿಯನ್ನು ಮನುಜ ಕುಲದಿಂದ ದುರ ಮಾಡಲು ಎಲ್ಲರು ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ತಿಸಿ ಎಂದಿದ್ದಾರೆ.

error: