April 27, 2024

Bhavana Tv

Its Your Channel

ಕರೋನಾ ವಾರಿಯರ್ಸ್ ಆರೋಗ್ಯ ಪರಿಕರ ವಿತರಣೆ

ನಾಗಮಂಗಲ ; ಕೊರೋನಾ ಸೇನಾನಿಗಳಾಗಿ ಸೇವೆ ಮಾಡುತ್ತಿರುವ ಆರೋಗ್ಯ ಕಂದಾಯ ಪೊಲೀಸ್ ನೌಕರರಿಗೆ ಆರೋಗ್ಯ ಪರಿಕರಗಳನ್ನು ನೆಲ್ಲಿಗೆರೆ ಬಾಲು ವಿತರಿಸಿದರು.
ಅವರಿಂದು ನಾಗಮಂಗಲ ಮಿನಿ ವಿಧಾನಸೌಧ ಆವರಣದಲ್ಲಿ ಕೊರೋನಾ ಶಾಲೆಯಲ್ಲಿ ಜೀವದ ಹಂಗು ಬಿಟ್ಟು ಕೆಲಸ ನಿರ್ವಹಿಸಿತ್ತಿರುವ ನೌಕರರಿಗೆ ತಾಲ್ಲೂಕು ದಂಡಾಧಿಕಾರಿಗಳಾದ ಕುಂಜಿ ಅಹಮದ್ ಅವರು ಆರೋಗ್ಯ ಪರಿಕರಗಳನ್ನುವಿತರಿಸಿ ಸಾಮಾಜಿಕ ಕಾಳಜಿಯಲ್ಲಿ ಮುಂಚೂಣಿಯಲ್ಲಿರುವ ಬಾಲುರವರು ಕಳೆದ ಬಾರಿಯೂ ಊಟದ ವ್ಯವಸ್ಥೆಯನ್ನು ಮಾಡಿದ್ದು ಈ ಬಾರಿ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಪರಿಕರಗಳನ್ನು ನೀಡಿರುವುದು ಶ್ಲಾಘನೀಯ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ .ಪೊಲೀಸ್ ಇಲಾಖೆ.ಯವರಿಗೂ ಆರೋಗ್ಯ ಪರಿಕರಗಳನ್ನು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಅವರು ವಿತರಿಸಿದರು

ವರದಿ ; ಡಿ.ಆರ್ .ಜಗದೀಶ್ ನಾಗಮಂಗಲ

error: