![](https://kannada.bhavanatv.com/wp-content/uploads/2020/04/vlcsnap-2020-04-03-22h16m54s686.png?v=1585932444)
ನಾಗಮಂಗಲ ತಾಲ್ಲೂಕು ದೇವಲಾಪುರ .ದೇವಲಾಪೂರ ಹೋಬಳಿ ಕೇಂದ್ರದಲ್ಲಿ ಕರೋನ ವೈರಸ್ ವಿರುದ್ದ ರೋಗ ತಡೆಯಲು ಗ್ರಾಮೀಣ ಕಾರ್ಯಪಡೆಯನ್ನು ನೇಮಕಮಾಡಿ ಔಷಧಿ ಸ್ಪ್ರೇ ಮಾಡಿಲಾಗುವುದು ಎಂದು ಪಂಚಾಯತಿ ಅಧಿಕಾರಿಯಾದ ಮೋಹನ ತಿಳಿಸಿದ್ದರೆ.
.
ಗ್ರಾಮಪಂಚಾಯತಿ .ಆರೋಗ್ಯ ಕೇಂದ್ರ .ಪೋಲೀಸ ಇಲಾಖೆ ಸಹಯೋಗದಲ್ಲಿ ಕಾರ್ಯಪಡೆಯಿದ್ದು ನಾಗರಿಕರು ಸಹಕರಿಸ ಬೇಕೆಂದು ಆಡಾಳಿತ ವೈಧ್ಯಾಧಿಕಾರಿಯಾದ ಚೇತನರವರು ಕರೆ ನೀಡಿದರು.
ನಾಗರಿಕರು ಕರೋನದ ಆರಿವು ಸರಕಾರದ ಕಾರ್ಯ ಯೋಜನೆಗೆ ಬದ್ದರಾಗಿಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿಯೆ ಮನೆಯಲ್ಲಿ ಇರುವಂತೆ ಪಿ.ಎಸ.
ಐ.ಸಿದ್ದರಾಜು ಕರೆ ನೀಡಿದರು
ಕಾರ್ಯಪಡೆಯಲ್ಲಿ ಪಂಚಾಯತಿ ಸಿಬ್ಬಂದಿಗಳ ಹಾಜರಿದ್ದುರು.
ವರದಿ .ದೇ .ರಾ.ಜಗದೀಶ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ