
ನಾಗಮಂಗಲ ; ದೇಶ ವ್ಯಾಪಿಹಬ್ಬಿರುವ ಕರೋನ ವೈರಾಸನಿಂದ ಲಾಕಡೌನ ಆಗಿರುವುದಕ್ಕೆ ನಮ್ಮೇಲ್ಲರ ಸಹಮತವಿದೆ ಎಂದು ಬೀದಿ ಬದಿ ವ್ಯಾಪಾರಿಯಾದ ಗಿರೀಶತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಬೀದಿ ಬದಿ ವ್ಯಾಪಾರಿಗಳು ಇಡಿ ದೇಶವ್ಯಾಪಿ ಕರೋನವೈರಸನಿಂದ ಲಾಕಡೌನ ಆಗಿದ್ದು ಸರಿಯಾದ ಕ್ರಮವಾಗಿದ್ದು ನಮ್ಮೇಲ್ಲರ ಬೆಂಬಲವಿದೆ, ಆದರೆ ಬೀದಿಬದಿಯ ವ್ಯಾಪಾರಿಗಳ ಜೀವನದ ಪರಿಸ್ತಿತಿ ಕಷ್ಟವಾಗಿದ್ದು ಮಾನ್ಯ ಯೂಡಿಯೂರಪ್ಪನವರು ನಮ್ಮಗಳ ಕೂಗಿಗೆ ಪರಿಹಾರದ ಕ್ರಮಕೈಗೊಳ್ಳುತ್ತಾರೆ ಎಂದು ನಮ್ಮ ಬರವಸೆ ಇದೆ ಎಂದಿದ್ದಾರೆ.[
More Stories
ಸಿಂಧುಘಟ್ಟ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಾರದ ವೈದ್ಯರು ; ಸಾರ್ವಜನಿಕರ ಆರೋಪ
ಮನೆ ಮನೆಗೆ ಮಂಜಣ್ಣ ಎಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆ.ಡಿ.ಎಸ್ ಅಭ್ಯರ್ಥಿ ಹೆಚ್ ಟಿ ಮಂಜು
ವಿಜೃಂಭಣೆಯಿoದ ನಡೆದ ಶ್ರೀ ಗವಿರಂಗನಾಥ ದೇವಾಲಯದ ಬ್ರಹ್ಮ ರಥೋತ್ಸವ