
ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿ ಕೇಂದ್ರದಲ್ಲಿ ರಾಷ್ಟೀಯ ಸ್ವಯಂಸೇವಕರ ಸಂಘದವರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ದೇವಲಾಪುರದ ಬಸ್ಸುನಿಲ್ದಾಣದ ಗಣೇಶದೇವಾಲಯದ ಮುಂಬಾಗದ ಬಳಿ ಇಂದು ಕಡುಬಡವರಿಗೆ ಆಹಾರ ಸಾಮಗ್ರಿಗಳನ್ನು ನಾಗಮಂಗಲ ಪಿ.ಎಸ.ಐ.ಸಿದ್ದರಾಜು.ಪ್ರಮುಖ್.ಬಸವರಾಜು ವಿತರಣೆ ಮಾಡಿದರು.
ದೇವಲಾಪುರ ಹೋಬಳಿ ಪ್ರಮುಖರದ ಸಿದ್ದು .ಶಿವರಾಜು .ಗಣ್ಯರು ಹಾಜರಿದ್ದರು .
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ