May 15, 2024

Bhavana Tv

Its Your Channel

ಬಿಗ್ ಬ್ರೇಕಿಂಗ್.. ನ್ಯೂಸ್… ರಸ್ತೆಯ ಮಧ್ಯದಲ್ಲಿನ ಬಂಡೆ ತೆರವು ಮಾಡಲು ಬಳಸುತ್ತಿದ್ದ ಸಿಡಿಮದ್ದು ಸಿಡಿದು ಸಚಿವ ನಾರಾಯಣಗೌಡರ ಕಾರು ಕೂದಲೆಳೆಯ ಅಂತರದಲ್ಲಿ ಪಾರು… ತಪ್ಪಿದ ಭಾರೀ ಅವಘಡ …

ಕೃಷ್ಣರಾಜಪೇಟೆ ; ಬೆಂಗಳೂರಿನಿಂದ ಕೃಷ್ಣರಾಜಪೇಟೆ ಪಟ್ಟಣಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಬರುತ್ತಿರುವಾಗ ನಾಗಮಂಗಲ ಕೆ.ಆರ್.ಪೇಟೆ ಮಧ್ಯದ ಜಲಸೂರು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಭಿವೃದ್ಧಿ ಕೆಲಸವು ನಡೆಯುತ್ತಿದ್ದು, ರಸ್ತೆಯ ಮಧ್ಯದಲ್ಲಿನ ಬಂಡೆ ತೆರವು ಮಾಡಲು ಬಳಸುತ್ತಿದ್ದ ಸಿಡಿಮದ್ದು ಸಿಡಿದು ಸಚಿವ ನಾರಾಯಣಗೌಡರ ಕಾರು ಕೂದಲೆಳೆಯ ಅಂತರದಲ್ಲಿ ಪಾರು… ತಪ್ಪಿದ ಭಾರೀ ಅವಘಡ …

ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕಾನೂನು ಬಾಹಿರವಾಗಿ ಭಾರೀ ಸಿಡಿಮದ್ದು ಸಿಡಿಸಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರನನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಿರುವ ಕೆ.ಆರ್.ಪೇಟೆ ಪೋಲಿಸರು…

ತಪ್ಪಿದ ಭಾರೀ ಅನಾಹುತ ಮಂತ್ರಿಗಳ ಕಾರು ಹಾಗೂ ಬೆಂಗಾವಲು ವಾಹನಗಳು ಮುಂದಕ್ಕೆ ಹೋದ ನಂತರ ರಸ್ತೆಗೆ ಹಾರಿಬಂದು ಬಿದ್ದ ಭಾರೀ ಗಾತ್ರದ ಕಲ್ಲುಗಳು ಹಾಗೂ ಬಂಡೆಯ ಚೂರುಗಳು… ಪತ್ರಿಕಾಗೋಷ್ಠಿಯಲ್ಲಿ ಸಚಿವ ನಾರಾಯಣಗೌಡರಿಂದ ಮಾಹಿತಿ…

ಭಗವಂತನ ಆಶೀರ್ವಾದ ಹಾಗೂ ಕ್ಷೇತ್ರದ ಜನತೆಯ ಹಾರೈಕೆಯಿಂದಾಗಿ ಭಾರೀ ಅವಘಡದಿಂದ ಬದುಕುಳಿದಿದ್ದೇನೆ…ಸಚಿವ ನಾರಾಯಣಗೌಡ ..

error: