February 12, 2025

Bhavana Tv

Its Your Channel

ರೈತ ವಿಜ್ಞಾನಿ ರೋಬೊ ಮಂಜೇಗೌಡರಿoದ ಕೊರೋನಾ ಹರಡದಂತೆ ಮುಂಜಾಗರೂಕತಾ ಕ್ರಮಕ್ಕೆ ಔಷಧಿ ಸಿಂಪಡಿಸುವ ರೋಬೊರ್ಟ

ದೇಶಾದ್ಯಂತ ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ತಾಲೂಕಿನ ಕೋಮನಹಳ್ಳಿ ಗ್ರಾಮದ ರೈತ ವಿಜ್ಞಾನಿಯಾದ ರೋಬೊ ಮಂಜೇಗೌಡರು ತಾವೇ ತಯಾರಿಸಿರುವ ರೋಬೊ ಸೈನಿಕನ ಮೂಲಕ ಕೊರೋನಾ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ಗ್ರಾಮಕ್ಕೆ ಔಷಧಿ ಸಿಂಪಡಿಸುವ ಯಂತ್ರವನ್ನು ತಯಾರಿಸಿದ್ದಾರೆ. ಅದನ್ನು ಗ್ರಾಮದಲ್ಲಿ ಸಿಂಪಡಿಸುವ ಮೂಲಕ ರೋಬೋಟ್ ಕಾರ್ಯಯನ್ನು ಪ್ರದರ್ಶಿಸಿದ್ದಾರೆ.

error: