April 29, 2024

Bhavana Tv

Its Your Channel

ಕಾರ್ಕಳ ತುಳುನಾಡ ಒಕ್ಕೂಟ ಹಾಗೂ ಹ್ಯುಮಿನಿಟಿ ಫೋರಂ ಇವರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರ

ಕಾರ್ಕಳ ; ಕಾರ್ಕಳ ತುಳುನಾಡ ಒಕ್ಕೂಟ ಹಾಗೂ ಹ್ಯುಮಿನಿಟಿ ಫೋರಂ ಇವರ ಸಹಯೋಗದೊಂದಿಗೆ ಕಾರ್ಕಳ ಸಿಟಿ ನರ್ಸಿಂಗ್ ಹೋಮ ನಲ್ಲಿ ಬ್ರಹತ್ ರಕ್ತದಾನ ಶಿಬಿರ ಜರಗಿತು. ಈ ಸಂಧರ್ಭದಲ್ಲಿ ತುಳುನಾಡ ಒಕ್ಕೂಟದ ಅಧ್ಯಕ್ಷ ರಾದ ಮೊಹಮ್ಮದ್ ಹುಸೇನ್ ಅತಿಥಿ ಗಳನ್ನು ಸ್ವಾಗತಿಸಿದರು. ಡಾಕ್ಟರ್ ರಿಜ್ವಾನ್ ಪ್ರಾರ್ಥನೆ ಯೊಂದಿಗೆ ರಕ್ತದಾನ ಶಿಬಿರ ವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ರೆಡ್ ಕ್ರಾಸ್ ನ ನಿರ್ದೇಶಕ ರಾದ ಡಾಕ್ಟರ್ ರಾಮಚಂದ್ರ ಜೋಶಿ ಈರೀತಿ ಹೇಳಿದರು. ರಕ್ತದಾನವು ಎಲ್ಲಾ ದಾನಗಳಿಗಿಂತ ಅತೀ ಶ್ರೇಷ್ಠ ವಾದದ್ದು ಒಬ್ಬ ರಕ್ತದಾನಿ ಯಿಂದ ಮೂರು ಮಂದಿಯ ಜೀವವನ್ನು ಉಳಿಸಬಹುದು. ಎಂದು ಹೇಳಿದರು.ಈ ಬ್ರಹತ್ ರಕ್ತದಾನ ಶಿಬಿರದಲ್ಲಿ ಸುಮಾರು 86 ಮಂದಿ ರಕ್ತದಾನಿ ಗಳು ಪಾಲ್ಗೊಂಡಿದ್ದರು ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಾದ ಮೊಹಮ್ಮದ್ ಶರೀಫ್ ಹಾಗೂ ರೋಟರಿ ಸಮುದಾಯ ದ ಸೇವಾ ನಿರ್ದೇಶಕ ಮೊಹಮ್ಮದ್ ಇಕ್ಬಾಲ್ 71 ನೇ ಬಾರಿಗೆ ರಕ್ತದಾನ ಮಾಡಿ ಮಾನವೀಯ ತೆಯನ್ನು ಮೆರೆದರು.

error: