May 19, 2024

Bhavana Tv

Its Your Channel

ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರ

ಕಾರ್ಕಳ, ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಮದು ಮೇಹ ದಿನಾಚರಣೆಯ ಅಂಗವಾಗಿ ಉಚಿತ ಮದು ಮೇಹ ತಪಾಸಣಾ ಶಿಬಿರ, ಮತ್ತು ಮದು ಮೇಹ, ಹೈಪರ್ಟೆನ್ಶನ್,ಮತ್ತು ಆಯುಶ್ಮಾನ್ ಭಾರತ ಕುರಿತು ಮಾಹಿತಿ ಶಿಬಿರ ನಡೆಯಿತು.

ಶಿಬಿರದಲ್ಲಿ ಡಾಕ್ಟ ರ್ ಶಶಾಂಕ,ಸಿಸ್ಟರ್ ಮಮತಾ, ಕಿರಣ ಎನ್, ಸಿ.ಡಿ.ಕೌನ್ಸಿಲರ್, ಸಪ್ನಾ, ಫಿಸಿಯೊ ಥ ರೇಪಿಸ್ಟ್, ಮತ್ತು ಆಯುಷ್ಮಾನ ಭಾರತ ಇದರ ಆರೋಗ್ಯ ಮಿತ್ರ ಕೀರ್ತನಾ ಹಾಗೂ ಕರಿಯಪ್ಪ ಲ್ಯಾಬ್ ಟೆಕ್ನಿಷಿಯನ್ ಮುಂತಾದವರು ಭಾಗವಹಿಸಿದರು.

ವರದಿ: ಅರುಣ ಭಟ್ ಕಾರ್ಕಳ.

error: