ಕಾರ್ಕಳ, ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಮದು ಮೇಹ ದಿನಾಚರಣೆಯ ಅಂಗವಾಗಿ ಉಚಿತ ಮದು ಮೇಹ ತಪಾಸಣಾ ಶಿಬಿರ, ಮತ್ತು ಮದು ಮೇಹ, ಹೈಪರ್ಟೆನ್ಶನ್,ಮತ್ತು ಆಯುಶ್ಮಾನ್ ಭಾರತ ಕುರಿತು ಮಾಹಿತಿ ಶಿಬಿರ ನಡೆಯಿತು.
ಶಿಬಿರದಲ್ಲಿ ಡಾಕ್ಟ ರ್ ಶಶಾಂಕ,ಸಿಸ್ಟರ್ ಮಮತಾ, ಕಿರಣ ಎನ್, ಸಿ.ಡಿ.ಕೌನ್ಸಿಲರ್, ಸಪ್ನಾ, ಫಿಸಿಯೊ ಥ ರೇಪಿಸ್ಟ್, ಮತ್ತು ಆಯುಷ್ಮಾನ ಭಾರತ ಇದರ ಆರೋಗ್ಯ ಮಿತ್ರ ಕೀರ್ತನಾ ಹಾಗೂ ಕರಿಯಪ್ಪ ಲ್ಯಾಬ್ ಟೆಕ್ನಿಷಿಯನ್ ಮುಂತಾದವರು ಭಾಗವಹಿಸಿದರು.
ವರದಿ: ಅರುಣ ಭಟ್ ಕಾರ್ಕಳ.
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,