ಕಾರ್ಕಳ : ಕಥೊಲಿಕ ಸಭಾ ಕಾಕ೯ಳ ವಲಯ ಕ್ರೈಸ್ತ ಕಿಂಗ್ ಸಭಾ ಭವನದಲ್ಲಿ ಇತ್ತೀಚೆಗೆ ಭಾಷಣ ಸ್ಪದೆ೯ ವಲಯ ಅಧ್ಯಕ್ಷರಾದ ಸೊಲಮನ್ ಆಲ್ವರಿಸ್ ಇವರ ಮುಂದಾಳತ್ವದಲ್ಲಿ ಹಾಗೂ ಸಹಾಯಕ ಗುರುಗಳಾದ ವಿಜೇತ್ ಮಥಾಯಸ್ ಇವರ ನಿದೇ೯ಶನದಲ್ಲಿ ನಡೆಯಿತು.
೬ ಜನ ತೀರ್ಪುಗಾರರು ಹಾಗೂ ಸಂಚಾಲಕಿ ಲೀನಾ ಮಿನೇಜಸ್ ಇದ್ದು ೩೭ ಜನ ಮಕ್ಕಳು ಭಾಗವಹಿಸಿದ್ದರು, ೧೮ ಜನ ಭಾಷಣದಲ್ಲಿ ಗೆದ್ದಲ್ಪಟ್ಟರಿಗೆ ಚಚ್೯ನ ಸಹಾಯಕ ಗುರುಗಳಾದ ವಿಜೇತ್ ಮಥಾಯಸ್ ಇವರು ಬಹುಮಾನ ಕೊಟ್ಟು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಕ್ಕಳು. ಹಿರಿಯರು, ಕಥೊಲಿಕ್ ಸಭಾ ಕಾಕ೯ಳ ವಲಯದ ಖಜಾಂಚಿ ವಲೇರಿಯನ್ ಡಿ’ಸಿಲ್ವ ಹಾಗೂ ಹುದ್ದೆದಾರರು, ಸವ೯ ಸದಸ್ಯರು ಸುಮಾರು ೮೫ ಜನರಿದ್ದರು. ಕಾಯ೯ದಶಿ೯ ಮೆಕ್ಸಿ ಡಿ’ಮೆಲ್ಲೊ ಹಾಜರಿದ್ದರಿಗೆ ಧನ್ಯವಾದಗಳನ್ನು ಅಪಿ೯ಸಿದರು. ಚೇತಕಿ ಒಲಿವಿಯಾ ಡಿ’ಮೆಲ್ಲೊ ಇವರು ಕಾಯ೯ಕ್ರಮ ಚೆನ್ನಾಗಿ ನೀರೂಪಿಸಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,