ಕಾರ್ಕಳ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನ ಹಿರಿಯಂಗಡಿಯಲ್ಲಿ ವರ್ಷಂಪ್ರತಿ ಜರಗುವ ಲಕ್ಷ ದೀಪೋತ್ಸವ ವು ಪ್ಲವ ನಾಮ ಸಂವತ್ಸರದ ಕಾರ್ತಿಕ ಕೃಷ್ಣ ಅಮಾವಾಸ್ಯೆಯಂದು ಲಕ್ಷ ದೀಪೋತ್ಸವವು ಎಡ ಪದವು ಶ್ರೀ ಮುರಳೀಧರ್ ತಂತ್ರಿಗಳ ನೇತತ್ವದಲ್ಲಿ ಜರಗಿತು.
ಧಾರ್ಮಿಕ ವಿಧಿವಿಧಾನ ಹಾಗೂ ಬಲಿ ಉತ್ಸವ ದೀಪಾಲಂಕಾರ ಪುಷ್ಪಾಲಂಕಾರ ಪೂಜೆ ವಿಜೃಂಭಣೆಯಿAದ ನಡೆಯಿತು ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಗಳ ಕುರಿತು ಶ್ರೀ ಸುರೇಂದ್ರ ಶೆಟ್ಟಿ ಆಡಳಿತ ಮೊಕ್ತೇಸರ ರು ಮಾದ್ಯಮಕ್ಕೆ ವಿವರ ನೀಡಿದರು. ಶ್ರೀ ಮುರಳೀಧರ ತಂತ್ರಿ ಎಡಪದವು, ಶ್ರೀ ರಾಜೇಂದ್ರ ಭಟ್ ಅರ್ಚಕರು, ಸುಂದರ ಶೆಟ್ಟಿ ಆಡಳಿತ ಮೊಕ್ತೆಸರರು, ಸುಂದರ ದೇವಾಡಿಗ ಗೌರವ ಅದ್ಯಕ್ಷರು , ಹಾಗೂ ಮೊಕ್ತೇಸರರು ಚಂದ್ರಶೇಖರ ವಿ. ಶೆಟ್ಟಿ, ಕೆ.ಬೀ ಗುರುಪ್ರಸಾದ ರಾವ್,ದಯಾನಂದ ಮೊಯ್ಲಿ,ಸಂಜೀವ ದೇವಾಡಿಗ, ಸುಧೇಶ್ ರಾವ್, ಸುಧಾಕರ್ ಶೆಟ್ಟಿ,ನಾಗೇಶ ದೇವಾಡಿಗ ಅದ್ಯಕ್ಷರು,ಕಾರ್ಯದರ್ಶಿ ರೂಪೇಶ್,ಸೇವಾ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಗ್ರಾಮಸ್ಥರು ಸೇರಿದ್ದರು . ಮಧ್ಯಾಹ್ನ ಅನ್ನಸಂತರ್ಪಣೆ,ಸಾಯAಕಾಲ ಲಕ್ಷ ದೀಪೋತ್ಸವ. ಕೆರೆದೀಪ, ದೀಪಾಲಂಕಾರ, ಸುಡುಮದ್ದು ಪ್ರದರ್ಶನ ವಿಜೃಂಭಣೆಯಿAದ ನಡೆಯಿತು.
ವರದಿ : ಅರುಣ ಭಟ್, ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,