May 11, 2024

Bhavana Tv

Its Your Channel

ಮದುವೆಯಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳ ಸಂಗೀತ ರಸಮಂಜರಿ ಕಾರ್ಯಕ್ರಮ

ಕಾರ್ಕಳ:ಅಶೋಕ ಯಂ .ಕೆ ಮತ್ತು ದೀಪಿಕಾ ಇವರ ವಿವಾಹ ಸಮಾರಂಭದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳ ಸಂಗೀತ ರಸಮಂಜರಿ ಕಾರ್ಯಕ್ರಮ ವನ್ನು ಆಯೋಜಿಸಲು ಅವಕಾಶ ನೀಡಿದರು.

ವಿವಾಹ ಸಮಾರಂಭದಲ್ಲಿ ದಂಪತಿಗಳಿಗೆ ನೀಡುವ ಆರ್ಥಿಕ ಉಡುಗೊರೆಯನ್ನು ಮಕ್ಕಳ ಸಂಸ್ಥೆಗೆ ನೀಡುವಂತೆ ದಂಪತಿಗಳು ವಿನಂತಿಸಿಕೊAಡ ಮೇರೆಗೆ ಸುಮಾರು ರೂ 30,500/- ಸ್ಥಳದಲ್ಲೇ ಸಂಗ್ರಹವಾದ ಹಣ ಹಾಗೂ ನೋಟ್ ಪುಸ್ತಕಗಳನ್ನು ಸಂಸ್ಥೆಗೆ ಹಸ್ತಾಂತರಿಸಿದರು .

ವರದಿ: ಅರುಣ ಭಟ್

error: