ಕಾರ್ಕಳ:ಅಶೋಕ ಯಂ .ಕೆ ಮತ್ತು ದೀಪಿಕಾ ಇವರ ವಿವಾಹ ಸಮಾರಂಭದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳ ಸಂಗೀತ ರಸಮಂಜರಿ ಕಾರ್ಯಕ್ರಮ ವನ್ನು ಆಯೋಜಿಸಲು ಅವಕಾಶ ನೀಡಿದರು.
ವಿವಾಹ ಸಮಾರಂಭದಲ್ಲಿ ದಂಪತಿಗಳಿಗೆ ನೀಡುವ ಆರ್ಥಿಕ ಉಡುಗೊರೆಯನ್ನು ಮಕ್ಕಳ ಸಂಸ್ಥೆಗೆ ನೀಡುವಂತೆ ದಂಪತಿಗಳು ವಿನಂತಿಸಿಕೊAಡ ಮೇರೆಗೆ ಸುಮಾರು ರೂ 30,500/- ಸ್ಥಳದಲ್ಲೇ ಸಂಗ್ರಹವಾದ ಹಣ ಹಾಗೂ ನೋಟ್ ಪುಸ್ತಕಗಳನ್ನು ಸಂಸ್ಥೆಗೆ ಹಸ್ತಾಂತರಿಸಿದರು .
ವರದಿ: ಅರುಣ ಭಟ್
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,