May 15, 2024

Bhavana Tv

Its Your Channel

ಭಾರತೀಗೋಪಾಲ್ ಗೆ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಕಿರೀಟ

ಕಾರ್ಕಳ:- ಪಿಜ್ಜಾ ಬೈ ನೆಕ್ಸಸ್ ಮಾಲ್ ಮಂಗಳೂರು ಇಲ್ಲಿ ಭಾನುವಾರ ನಡೆದ ಪಾತ್ ವೇ ಎಂಟರ್ಪ್ರೈಸಸ್ ಹಾಗೂ ಮೆರ್ಸಿ ಬ್ಯುಟಿ ಅಕಾಡೆಮಿ ಆಂಡ್ ಸಲೂನ್ ಸಂಯುಕ್ತ ಆಯೋಜನೆಯ ಸೀಸನ್ 3 ಗ್ರ‍್ಯಾಂಡ್ ಫಿನಾಲೆಯಲ್ಲಿ “ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ” ಸ್ಪರ್ಧೆಯಲ್ಲಿ ವಿನ್ನರ್ ಆಗಿ ಕಿರೀಟ ಮುಡಿಗೇರಿಸಿಕೊಂಡ ಉಡುಪಿಯ ಜನಮೆಚ್ಚಿನ/ಜನಪ್ರಿಯ ಸ್ಯಾಕ್ಸೋಫೋನ್ ಕಲಾವಿದೆ ಭಾರತೀಗೋಪಾಲ್ ಚೇತನ.ಇವರು ಶ್ರೀ ಚೇತನ್ ಕುಮಾರ್ ದೇವಾಡಿಗ ಕಡಿಯಾಳಿ,ಉಡುಪಿ ಇವರ ಪತ್ನಿಯಾಗಿದ್ದಾರೆ.

ವರದಿ: ಅರುಣ ಭಟ್ ಕಾರ್ಕಳ

error: