May 15, 2024

Bhavana Tv

Its Your Channel

ವಿಜೃಂಭಣೆಯಿoದ ನಡೆದ 33 ನೆಯ ವರ್ಷದ ಶಾರದಾ ಪೂಜೆ

ಕಾರ್ಕಳದ ಅತ್ತೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ ಇದರ 33 ನೆಯ ವರ್ಷದ ಶಾರದಾ ಪೂಜೆ ವಿಜೃಂಭಣೆಯಿoದ ನಡೆಯಿತು . ಅನ್ನಸಂತರ್ಪಣೆ ಅತ್ತೂರು ಚೇತನ್ ಕೃಷ್ಣ ಕೋಟ್ಯಾನ್ ಅವರ ವತಿಯಿಂದ ನಡೆಯಿತು. ಸಾಯಂಕಾಲ ವಿಸರ್ಜನಾ ಪೂಜೆ ಪ್ರಸಾದ ವಿತರಣೆ,ಶೋಭಾ ಯಾತ್ರೆ ನಂತರ ಜಲಸ್ತಂಭನ ರಾಮ ಸಮುದ್ರದಲ್ಲಿ ನಡೆಯಿತು.

ವರದಿ: ಅರುಣ ಭಟ್ ಕಾರ್ಕಳ

error: