April 29, 2024

Bhavana Tv

Its Your Channel

ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಇಂದು ಮತ್ತು ನಾಳೆ ಪುನರ್ ಪ್ರತಿಷ್ಠಾ ಮಹೋತ್ಸವ

ಕಾರ್ಕಳ:- ಅತ್ತೂರು ನಿಟ್ಟೆ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ,ದಿನಾಂಕ 22/02/2023 ಮತ್ತು 23/02/2023ರಂದು ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ವಾರ್ಷಿಕ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆ ದೂಪದ ಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನ ದಿಂದ ಲೇಮಿನ ಕ್ರಾಸ್ ವೃತ್ತವಾಗಿ ಮರಿಪರಪು ಪಾದೆ ಮೆರವಣಿಗೆ ವ್ಯಾಘ್ರ ಚಾಮುಂಡಿ ದೈವಸ್ಥಾನದ ವರೆಗೆ ಚಂಡೆ ವಾದ್ಯಗಳೊಂದಿಗೆ ಮೆರವಣಿಗೆಯು ವಿಜೃಂಭಣೆಯಿAದ ನಡೆಯಿತು

ಶ್ರೀ ವಾಸುದೇವ ಭಟ್ ಪ್ರಧಾನ ಅರ್ಚಕರು ಅತ್ತೂರು, ಅದ್ಯಕ್ಷರು,ಮತ್ತು ಉಪಾಧ್ಯಕ್ಷರು ಆಡಳಿತ ಮಂಡಳಿ, ಹಾಗೂ ಗುತ್ತು ಬರ್ಕೆ ಗುರಿಕಾರರು , ಊರ ಪರವೂರ ಹತ್ತು ಸಮಸ್ತರು ಹೊರೆ ಕಾಣಿಕೆಯ ಮೆರವಣಿಗೆ ಯಲ್ಲಿ ಭಾಗವಹಿಸಿದರು.

ವರದಿ: ಅರುಣ ಭಟ್

error: