
ಕುಮಟಾ ತಾಲೂಕಿನ ಹೆಗಡೆಯ ಶಿವಪುರದಲ್ಲಿ ಹೊನ್ನಾವರ ತಾಲೂಕಿನ ಹೆರಾವಲಿಯ ಆದಿಶಕ್ತಿ ಜಗನ್ಮಾತೆ ಕಾಳಮ್ಮ ದೇವಾಲಯದ ಮುಖ್ಯ ಅರ್ಚಕ ನಾಗೇಶ ನಾಯ್ಕ ಅವರು ಶನಿವಾರ ಉಚಿತ ದಿನಸಿ ವಿತರಿಸಿದರು.
ಶಿವಪುರದ ಒಟ್ಟೂ ೭೨ ಮನೆಗಳಿಗೆ ಸುಮಾರು ಒಂದು ವಾರಕ್ಕೆ ಬೇಕಾಗುವ ದಿನಸಿ ತುಂಬಿದ ಚೀಲಗಳನ್ನು ನಾಗೇಶ ನಾಯ್ಕ ವಿತರಿಸಿದ್ದು ಇದನ್ನು ದೇವೀಪ್ರೇರಣೆ ಎಂದಿದ್ದಾರೆ. ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಪರಿಶಿಷ್ಟರು ಹಾಗೂ ತೀರಾ ಹಿಂದುಳಿದ ಬಡವರೇ ಹೆಚ್ಚಿರುವ ಶಿವಪುರ ಭಾಗದಲ್ಲಿ ತಮ್ಮ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ