May 19, 2024

Bhavana Tv

Its Your Channel

ಮರಳುಗಾರಿಕೆಗೆ ಹೋಗುವಾಗ ನದಿಗೆ ಬಿದ್ದು ಕಾರ್ಮಿಕ ಸಾವು

ಹೊನ್ನಾವರ: ಇಂದು ಬೆಳಿಗ್ಗೆ ೦೬:೩೦ ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಬಳಿ ಶರಾವತಿ ನದಿಯಲ್ಲಿ ಶ್ರೀ ರಮಾಕಾಂತ ಅಂಬಿಗ ಸಾ// ಮಾವಿನಕುರ್ವಾ ಎಂಬುವವರ ಪರವಾನಿಗೆ ಜಿ.ಪಿಎಸ್ ಹೊಂದಿರುವ ಬೋಟ್ ನಲ್ಲಿ ಮರಳುಗಾರಿಕೆಗೆ ಹೋಗುತ್ತಿದ್ದಾಗ ಕಾರ್ಮಿಕರಾದ ಶ್ರೀ ವಿಷ್ಣು ಪದ್ಮಯ್ಯ ಗೌಡ ಪ್ರಾಯ ೪೫ ವರ್ಷ ಸಾ// ಮಾವಿನಕುರ್ವಾ ಹೊನ್ನಾವರ ತಾಲೂಕು ಇವರು ನದಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದು ಹೊನ್ನಾವರ ಸಿಪಿಐ ನೇತೃತ್ವದಲ್ಲಿ ಶವಕ್ಕಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ

error: