May 17, 2024

Bhavana Tv

Its Your Channel

ಎಸ್. ಎಸ್.ಎಲ್.ಸಿ ಪರೀಕ್ಷೇಯಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ್ ಸ್ಥಾನ ಪಡೆದ ಭುವನ್ ಗೊಂಡನಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ

ಭಟ್ಕಳ: ೭೫ ನೇ ಸ್ವಾತಂತ್ರೋತ್ಸವದ ಅಂಗವಾಗಿ ಭಟ್ಕಳ ತಾಲೂಕಿನ ಕುಂಟ್ವಾಣಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಭುವನ್ ತಿಮ್ಮಪ್ಪ ಗೊಂಡ ಇವರು ಎಸ್ ಎಸ್ ಎಲ್ ಸಿ ೨೦೨೦-೨೧ ನೇ ಸಾಲಿನ ಪರೀಕ್ಷೆಯಲ್ಲಿ ೬೨೫ ಕ್ಕೆ ೬೧೫ ಅಂಕ ಪಡೆದು ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ್ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಧ್ಯಕ್ಷರಾದ ಸಂತೋಷ ನಾಯ್ಕ್, ಮುಖಂಡರಾದ ಸುರೇಶ ನಾಯ್ಕ್, ಸತೀಶ್ ಆಚಾರಿ, ಸುಬ್ರಮಣ್ಯ ಶೆಟ್ಟಿ ಹಾಡುವಳ್ಳಿ, ನರಸಿಂಹ ನಾಯ್ಕ್ ಮುಂಡಳ್ಳಿ ಇವರು ವಿದ್ಯಾರ್ಥಿಯ ಮನೆಗೆ ಹೋಗಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಿ ಶುಭ ಕೋರಿದರು.

error: