ಭಟ್ಕಳ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಭಾವನಾ ಟಿವಿ ಸಂಸ್ಥೆಯವರು ಸ್ವಾತಂತ್ರ್ಯ ಅಮೃತ ಮಹೋತ್ಸವ ಕರ್ಯಕ್ರಮವನ್ನು ಬಹಳ ಸಡಗರ ಸಂಭ್ರಮದಿAದ ಅದ್ದೂರಿಯಾಗಿ ನೆರವೇರಿತು.
ಭಟ್ಕಳದ ಶ್ರೀ ನಾಗಯಕ್ಷಿ ಧರ್ಮಾಥ ಸಭಾಭವನದಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಶ್ರೀ ನಾಗಯಕ್ಷಿ ದೇವಸ್ಥಾನದ ಧರ್ಮದರ್ಶಿಗಳಾದ ರಾಮದಾಸ ಪ್ರಭು ಅವರು ಉದ್ಘಾಟಿಸಿದರು.
ಭಾವನಾ ಸ್ವಾತಂತ್ರ್ಯ ಅಮ್ಮತ ಮಹೋತ್ಸವದ ಸುಸಂದರ್ಭದಲ್ಲಿ ನಿವೃತ್ತ ಯೋಧರಿಗೆ ಸಮಾಜ ಸೇವಕರಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಭಾವನಾ ವಾಹಿನಿಯವರು ಸ್ವಾತಂತ್ರ್ಯ ಅಮ್ಮತ ಮಹೋತ್ಸವ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ನೆರವೇರಿಸಿದರು.
ಭಟ್ಕಳದಶ್ರೀ ನಾಗಯಕ್ಷಿ ಧರ್ಮಾಥ ಸಭಾಭವನದಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಶ್ರೀ ನಾಗಯಕ್ಷಿ ದೇವಸ್ಥಾನದ ಧರ್ಮದರ್ಶಿಗಳಾದ ರಾಮದಾಸ ಪ್ರಭು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಶಶಿಧರ ಆರ್ ನಾಯ್ಕ ಮುಂಡಳ್ಳಿ , ರಾಜೇಶ ದೇವಾಡಿಗ ಬೆಂಗ್ರೆ, ನಾಗರಾಜ ನಾಯ್ಕ ಹುರುಳಿಸಾಲ, ಸತೀಶ ನಾಯ್ಕ ಸರ್ಪನಕಟ್ಟಾ, ಅಚ್ಯುತ ನಾಯ್ಕ ಭಟ್ಕಳ, ರವಿ ನಾಯ್ಕ ಇಡಗುಂಜಿ ಇವರುಗಳನ್ನು ಗೌರವಿಸಲಾಯಿತು ಅಲ್ಲದೇ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮರ್ಥ ರಾವ್ ಹಾಗೂ ನಾಗಶ್ರೀ ನಾಯ್ಕ ಇವರನ್ನು ಸನ್ಮಾನಿಸಲಾಯಿತು
ಹಾಗೂ ಸಮಾಜ ಸೇವಲ, ನಿವೃತ್ತ ಶಿಕ್ಷಕರು, ಸಹಕಾರ ದುರೀಣರಾದ ಡಿ ಬಿ ನಾಯ್ಕ ಜಾಲಿ , ಸಮಾಜ ಸೇವಕರಾದ ನಜೀರ್ ಕಾಶಿಂಜೀ, ಸಮಾಜ ಸೇವಕರಾದ ಮಂಜುನಾಥ ನಾಯ್ಕ ಮುಟ್ಟಳ್ಳಿ ಇವರನ್ನು ಗೌರವಿಸಲಾಯಿತು .
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರಾದ ರಾಧಾಕೃಷ್ಣ ಭಟ್ಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೆಂಟ್ ಮಿಲಾಗ್ರಿಸ್ ಸೌಹರ್ದ ಸಹಕಾರಿಯ ಮ್ಯಾನೇಜಿಂಗ್ ಡೈರಕ್ಟರ್ ಆದ ಜಾರ್ಜ್ ಫರ್ನಾಂಡೀಸ್,ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ , ಸಾಹಿತಿಗಳಾದ ಡಾ ಜಮೀರುಲ್ಲಾ ಷರೀಫ, ತಂಜೀA ಸಂಸ್ಥೆಯ ಇನಾಯಿತುಲ್ಲಾ ಶಾಬಂದ್ರಿ, ಕಸಾಪ ಭಟ್ಕಳದ ಅಧ್ಯಕ್ಷರಾದ ಗಂಗಾಧರ ನಾಯ್ಕ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಭವಾನಿಶಂಕರ ನಾಯ್ಕ ದಂಪತಿಗಳು ಉಪಸ್ಥಿತರಿದ್ದರು ಶ್ರೀಧರ ಶೇಟ್ ನಿರೂಪಿಸಿದರು,ವೆಂಕಟೇಶ ಮೇಸ್ತ ಪ್ರಾಸ್ತಾವಿಕ ನುಡಿಗಳನ್ನಾಡಿದರು ಗಂಗಾಧರ ನಾಯ್ಕ ವಂದಿಸಿದರು
More Stories
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ