ಭಟ್ಕಳ: ದಿನಾಂಕ 28-09-2022 ಹಾಗೂ 30-09-2022 ರಂದು ಹೊನ್ನಾವರದಲ್ಲಿ ನಡೆದ ಪ್ರೌಢಶಾಲೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಆನಂದ ಆಶ್ರಮ ಪ್ರೌಢಶಾಲೆ ಭಟ್ಕಳ ವಿದ್ಯಾರ್ಥಿಗಳಾದ ಶ್ರೇಯ ಮೋಹನ ನಾಯ್ಕ ಜಾವೆಲಿನ್ ಥ್ರೋ ಪ್ರಥಮ , ತ್ರೀವಿಧ ಜಿಗಿತ ಪ್ರಥಮ ವಿಪುಲ್ ವಿ ಪಡಿಯಾರ 200 ಮೀಟರ್ ಓಟ ಪ್ರಥಮ , ಶಟಲ್ ಬ್ಯಾಡ್ಮಿಂಟನ್ ದ್ವಿತೀಯ, ವಿಜೇತ್ ಜಿ ಗೌಡ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಹಾಗೂ ಬಾಲಕಿಯರ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆ ಆಯ್ಕೆಯಾಗಿದ್ದಾರೆ.
More Stories
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ
ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಡೆ, ನಾಲ್ವರ ರಕ್ಷಣೆ