April 26, 2024

Bhavana Tv

Its Your Channel

ಆನಂದ ಆಶ್ರಮ ಪ್ರೌಢಶಾಲೆ ಭಟ್ಕಳ  ವಿದ್ಯಾರ್ಥಿಗಳು ರಾಜ್ಯ ಹಾಗೂ ವಿಭಾಗ ಮಟ್ಟಕ್ಕೆ ಆಯ್ಕೆ

ಭಟ್ಕಳ: ದಿನಾಂಕ 28-09-2022 ಹಾಗೂ 30-09-2022 ರಂದು ಹೊನ್ನಾವರದಲ್ಲಿ ನಡೆದ ಪ್ರೌಢಶಾಲೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಆನಂದ ಆಶ್ರಮ ಪ್ರೌಢಶಾಲೆ ಭಟ್ಕಳ ವಿದ್ಯಾರ್ಥಿಗಳಾದ ಶ್ರೇಯ ಮೋಹನ ನಾಯ್ಕ ಜಾವೆಲಿನ್ ಥ್ರೋ ಪ್ರಥಮ , ತ್ರೀವಿಧ ಜಿಗಿತ ಪ್ರಥಮ ವಿಪುಲ್ ವಿ ಪಡಿಯಾರ 200 ಮೀಟರ್ ಓಟ ಪ್ರಥಮ , ಶಟಲ್ ಬ್ಯಾಡ್ಮಿಂಟನ್ ದ್ವಿತೀಯ, ವಿಜೇತ್ ಜಿ ಗೌಡ ಶಟಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಹಾಗೂ ಬಾಲಕಿಯರ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆ ಆಯ್ಕೆಯಾಗಿದ್ದಾರೆ.

error: