May 16, 2024

Bhavana Tv

Its Your Channel

ಆರ್.ಎನ್.ಎಸ್ ವಿದ್ಯಾನಿಕೇತನ ಮುರುಡೇಶ್ವರದಲ್ಲಿ ವಾರ್ಷಿಕ ಕ್ರೀಡಾಕೂಟ

ಮುರುಡೇಶ್ವರ:- ಆರ್.ಎನ್.ಎಸ್ ವಿದ್ಯಾನಿಕೇತನ, ಮುರುಡೇಶ್ವರದಲ್ಲಿ ಡಿಸೆಂಬರ್ ೨, ಶುಕ್ರವಾರದಂದು ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.
ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದ ಆರ್.ಎನ್.ಎಸ್ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ದಿನೇಶ್‌ಗಾಂವಕರ್, ಕ್ರೀಡೆಯ ಮಹತ್ವವನ್ನು ವಿವರಿಸಿದರು.ಶಾಲೆಯ ಪ್ರಾಂಶುಪಾಲರಾದ ಗೀತಾ ಕಿಣಿಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕಿ ಶ್ರುತಿ ನಾಯ್ಕ ನಿರೂಪಿಸಿದರು, ರುಬೀನಾ ಸ್ವಾಗತಿಸಿ, ವಂದಿಸಿದರು.ದೈಹಿಕ ಹಾಗೂ ಯೋಗ ಶಿಕ್ಷಕರಾದ ಘನಶಾಮ್ ನಾಯ್ಕ ಹಾಗೂ ಜಯಂತ್‌ಗೌಡ ವಿದ್ಯಾರ್ಥಿಗಳ ಪಥ ಸಂಚಲನಕ್ಕೆ ಮಾರ್ಗದರ್ಶನ ನೀಡಿ ವಿವಿಧಕ್ರೀಡಾ ಸ್ಪರ್ಧೆಗಳನ್ನು ನಡೆಸಿದರು.

error: