ಭಟ್ಕಳ ; ವಿಧಾನ ಸಭಾ ಚುನಾವನೆಗೆ ಕಾವೇರಿದ್ದು ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ದಿನಾಂಕ ೧೩-೦೪-೨೦೨೩ ರಂದು ಕರ್ನಾಟಕ ರಾಷ್ಟ್ರ ಪಕ್ಷದಿಂದ ಶಂಕರ ಗಣಪಯ್ಯ ಗೌಡ ಇವರಿಂದ ಒಂದು ನಾಮ ಪತ್ರ ಬಂದಿರುವ ಮೂಲಕ ಚಾಲನೆ ದೊರೆತಿದೆ.
ಶಂಕರ ಗೌಡ ಇವರು ತಮ್ಮ ಬೆಂಬಲಿಗರೊ0ದಿಗೆ ಬೆಳಿಗ್ಗೆ ೧೧-೫೦ ರ ಸುಮಾರಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
More Stories
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು