ಹಳದಿಪುರ : ಗುರುವಾರ ಕೇಂದ್ರ ತಂಡವು ಹೊನ್ನಾವರ ತಾಲೂಕಿನ ಹಳದಿಪುರದ ಚಂಡೇಶ್ವರಕ್ಕೆ ತೌಕ್ತೆ ಚಂಡಮಾರುತದಿAದ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ರವರು ಕೇಂದ್ರ ಅಧಿಕಾರಿಯವರ ತಂಡದೊ0ದಿಗೆ ಭೇಟಿ ನೀಡಿ ಪರಿಶೀಲಿಸಿದರು…
ಈ ಸಮಯದಲ್ಲಿ ಹೊನ್ನಾವರ ತಹಶೀಲ್ದಾರ್ ಹಾಗೂ ಸಂಬ0ಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದತು. ಈ ಸಮಯದಲ್ಲಿ ಹಳದಿಪುರ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಅಜಿತ್ ಮುಕುಂದ್ ನಾಯ್ಕ್ ” ರವರು ಕೇಂದ್ರ ತಂಡಕ್ಕೆ ಈ ಭಾಗದಲ್ಲಿ ಹಾನಿಗೊಳಗಾದ ಪರಿಸ್ಥಿತಿಯನ್ನು ವಿವರಿಸಿದರು. ಹಳದಿಪುರ ಪಂಚಾಯತ್ ಪಿ.ಡಿ.ಓ,ಹಾಗೂ ಉಪಾಧ್ಯಕ್ಷರಾದ ಪುಷ್ಪಾ ನಾಯ್ಕ ಹಾಗೂ ಕಲ್ಕಟ್ಟೆ ವಾರ್ಡ್ನ ಸದಸ್ಯರಾದ ವರ್ಧಮಾನ್ ಜೈನ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ