May 13, 2024

Bhavana Tv

Its Your Channel

ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ರವರು ಕೇಂದ್ರ ಅಧಿಕಾರಿಯವರ ತಂಡದೊAದಿಗೆ ಹೊನ್ನಾವರಕ್ಕೆ

ಹಳದಿಪುರ : ಗುರುವಾರ ಕೇಂದ್ರ ತಂಡವು ಹೊನ್ನಾವರ ತಾಲೂಕಿನ ಹಳದಿಪುರದ ಚಂಡೇಶ್ವರಕ್ಕೆ ತೌಕ್ತೆ ಚಂಡಮಾರುತದಿAದ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ರವರು ಕೇಂದ್ರ ಅಧಿಕಾರಿಯವರ ತಂಡದೊ0ದಿಗೆ ಭೇಟಿ ನೀಡಿ ಪರಿಶೀಲಿಸಿದರು…

ಈ ಸಮಯದಲ್ಲಿ ಹೊನ್ನಾವರ ತಹಶೀಲ್ದಾರ್ ಹಾಗೂ ಸಂಬ0ಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದತು. ಈ ಸಮಯದಲ್ಲಿ ಹಳದಿಪುರ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಅಜಿತ್ ಮುಕುಂದ್ ನಾಯ್ಕ್ ” ರವರು ಕೇಂದ್ರ ತಂಡಕ್ಕೆ ಈ ಭಾಗದಲ್ಲಿ ಹಾನಿಗೊಳಗಾದ ಪರಿಸ್ಥಿತಿಯನ್ನು ವಿವರಿಸಿದರು. ಹಳದಿಪುರ ಪಂಚಾಯತ್ ಪಿ.ಡಿ.ಓ,ಹಾಗೂ ಉಪಾಧ್ಯಕ್ಷರಾದ ಪುಷ್ಪಾ ನಾಯ್ಕ ಹಾಗೂ ಕಲ್ಕಟ್ಟೆ ವಾರ್ಡ್ನ ಸದಸ್ಯರಾದ ವರ್ಧಮಾನ್ ಜೈನ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

error: