ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಯವರು ಶುಕ್ರವಾರ ಹೊನ್ನಾವರ ರಾಮಕ್ಷತ್ರೀಯ ಸಮಾಜದ ಸಂಘ ಸಂಸ್ಥೆಗಳಿAದ ಅಹವಾಲು ಸ್ವೀಕಾರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದ ರೊಂದಿಗೆ ಮಾತನಾಡಿದ ಅವರು ರಾಮಕ್ಷತ್ರೀಯ ಸಮಾಜದವರು ಜಾತಿ ಪ್ರಮಾಣ ಪತ್ರದ ಅನಾನುಕುಲತೆ ನೀಡಿದ ಹಿನ್ನಲೆಯಲ್ಲಿ ಖುದ್ದಾಗಿ ತಾನೆ ಪರೀಶೀಲಿಸಲು ಬಂದಿದ್ದೆನೆ. ಸಮಸ್ಯೆ ಅರಿವಿಗೆ ಬಂದಿದ್ದು ಈ ಕುರಿತು ಬೆಂಗಳೂರು ರಿಗೆ ನಿಯೋಗ ಬರಲು ತಿಳಿಸಿದರು.
ರಾಮಕ್ಷತ್ರೀಯ ಸಮಾಜದ ಮುಖಂಡ ಆನಂದ ವಾಯ್ ನಾಯ್ಕರವರು ಮಾತಮಾಡಿ ಜಾತಿ ಪ್ರಮಾಣಪತ್ರದ ಸಮಸ್ಯೆ ಕುರಿತು ಮಾತನಾಡಿದರು
ಬಿಜೆಪಿ ಹೊನ್ನಾವರ ಮಂಡಳದ ಅಧ್ಯಕ್ಷ ಸುಬ್ರಾಯ ನಾಯ್ಕರವರು ಮಾತನಾಡಿ ಕೇಂದ್ರದ ಓಬಿಸಿ ಪ್ರಮಾಣ ಪತ್ರ ಪಡೆಯಲು ಉಂಟಾದ ತೊಡಕುಗಳ ಬಗ್ಗೆ ವಿವರ ನೀಡಿದರು.
ರಾಜು ನಾಯ್ಕರವರು ಮಾತನಾಡಿ ವಿದ್ಯಾರ್ಥಿಗಳು ಆಯೋಗದ ಅಧ್ಯಕ್ಷ ರಲ್ಲಿ ತಮ್ಮ ಅಹವಾಲು ಹಂಚಿ ಕೊಂಡಿದ್ದಾರೆ ಎಂದರು ಮಂಕಿಯಲ್ಲಿ ಮುಖಂಡರಾದ ಎಚ್ ಆರ್ ನಾಯ್ಕ, ವನಿತಾ ನಾಯ್ಕ ಅಣ್ಣಪ್ಪ ನಾಯ್ಕ, ಆನಂದು ನಾಯ್ಕ, ಮಂಗಲದಾಸ ನಾಯ್ಕ, ಜಗದೀಶ ನಾಯ್ಕ,ಸಿ ಎಸ್ ನಾಯ್ಕ, ಅಣ್ಣಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಆನಂತರ ಜಯಪ್ರಕಾಶ ಹೆಗಡೆಯವರು ಹೊನ್ನಾವರ ಆಯ್ ಬಿ ಗೆ ತೆರಳಿ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಸ್ವರ್ಣವಲ್ಲಿ ರಾಮಕ್ಷತ್ರೀಯ ಸೀಮಾ ಪರಿಷತ್ ನಿಂದ ಜಯಪ್ರಕಾಶ್ ಹೆಗಡೆ ಯವರ ನ್ನು ಸನ್ಮಾನಿಸಲಾಯಿತು.
ಮುಖಂಡರಾದ ಉಮೇಶ ನಾಯ್ಕ, ರಾಜೇಶ್ ಸಾಳೆಹಿತ್ತ್ ಲ, ದಾಮೋದರ ನಾಯ್ಕಗಣಪತಿ ನಾಯ್ಕ ಹಳದಿ ಪುರ, ಮೋಹನ ಸಾಳೇಹಿತ್ತಲ, ಜಿ.ಎಸ್ ನಾಯ್ಕ ಕುದ್ರಿಗಿ, ಮುಂತಾದವರು ಉಪಸ್ಥಿತರಿದ್ದರು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್