May 2, 2024

Bhavana Tv

Its Your Channel

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ ಆಚರಣೆ

ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿವನಮಹೋತ್ಸವ ದಿನಾಚರಣೆ ಆಚರಿಸಲಾಯಿತು.
ವಿದ್ಯಾರ್ಥಿ ಹಾಗೂ ಕಾಲೇಜಿನ ಸಿಬ್ಬಂದಿಗಳೊAದಿಗೆ ಪ್ರಾಚಾರ್ಯರಾದ ಎಂ. ಎಚ್.ಭಟ್ಟರವರು ಗಿಡನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಇಂದಿನ ಮಕ್ಕಳೇ ಮುಂದಿನ ನಾಗರೀಕರು. ನೆಲ, ಜಲಗಳನ್ನು ಶುದ್ಧವಾಗಿ ಇಡಲುನಮ್ಮ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕರೆ ನೀಡಿದರು.

ಸಭಾಕಾರ್ಯಕ್ರಮದಲ್ಲಿ ಅಶ್ವಿನಿಕಾಮತ್, ನಿಜಲಿಂಗಪ್ಪ ಎಚ್, ಆಯ್.ಎ. ಶೇಖ್,ಹಾಗೂಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಎಂ.ಎನ್.ಅಡಿಗುAಡಿಯವರು ನಿರೂಪಿಸಿದರು, ಯೂನಿಯನ್ ಜಿಮಖಾನ ಸಲಹೆಗಾರರಾದ ವಿನಾಯಕ ಭಟ್ಟ ವಂದಿಸಿದರು ಹಾಗೂ ವಿದ್ಯಾರ್ಥಿಗಳು ಭಾಷಣ, ಹಕ್ಕಿಗೂಡು ನಿರ್ಮಾಣ, ಘನತ್ಯಾಜ್ಯದಿಂದ ಉಪಯುಕ್ತ ವಸ್ತುಗಳ ತಯಾರಿಕೆ, ಪೋಸ್ಟರ್‌ತಯಾರಿಕೆ, ಚಿತ್ರಕಲಾ ಚಟುವಟಿಕೆಯಲ್ಲಿ ಭಾಗವಹಿಸಿದರು.

error: