ಹೊನ್ನಾವರ:- ನವಂಬರ್ 4-5-6 ರಂದು ಸತತವಾಗಿ ಮೂರು ದಿನಗಳ ಕಾಲ ಹೊನ್ನಾವರದ ಪ್ರತಿಮಾ ಕೊಂಕಣಿ ಸಾಂಸ್ಕೃತಿಕ ಕಲಾವೇದಿಕೆ ಸಾನಮೋಟಾ ವತಿಯಿಂದ ಹೊನ್ನಾವರ-ಭಟ್ಕಳ-ಕುಮಟಾ ಮೂರು ತಾಲೂಕುಗಳ ಮಟ್ಟದಲ್ಲಿ ಕೊಂಕಣಿ ನಾಟಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭೋದಯದಲ್ಲಿ ನಡೆಯುವ ಈ ನಾಟಕ ಸ್ಪರ್ಧೆಗೆ ಕೊಂಕಣಿ ಭಾಷೆ- ಕಲೆ – ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ನಡೆಸುವ ಈ ಸ್ಪರ್ಧೆಗೆ ಆಸಕ್ತ ಸರ್ವರೂ ಆಗಮಿಸಿ ನಾಟಕಗಳನ್ನು ನೋಡಿ ಸ್ಪರ್ಧೆಯನ್ನು ಯಶಸ್ವಿಗೊಳಿಸಿಬೇಕೆಂದು ಸಂಘಟನೆಯ ಸಂಚಾಲಕರಾದ ಇಂತ್ರು ಡಿಸೋಜಾ ಹಾಗೂ ಸಂಘಟಕರಾದ ಫೀಟರ್ ಮೆಂಡೊನ್ಸಾ, ಬ್ರೆಜಿಲ್ ಗೊನ್ಸಾಲ್ವಿಸ್, ಬೆನಡಿಕ್ಟ್ ಗೊನ್ಸಾಲ್ವಿಸ್ ಮತ್ತು ಹೆನ್ರಿ ಲೀಮಾ, ಫ್ರಾನ್ಸಿಸ್ರೊಡ್ರಗೀಸ್, ರೈಮಂಡ್ಗೊಮ್ಸ್ ಸಂಯುಕ್ತವಾಗಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್