May 2, 2024

Bhavana Tv

Its Your Channel

ಸಹಕಾರ ರತ್ನ ಪ್ರಶಸ್ತಿಗೆ ವಿ. ಎನ್. ಭಟ್ ರವರು ಆಯ್ಕೆ

ಹೊನ್ನಾವರ:– ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ದವರು ನೀಡುವ ಸಹಕಾರ ರಂಗದ ಅತ್ಯುತ್ತಮ ಪ್ರಶಸ್ತಿಯಾದ ಸಹಕಾರ ರತ್ನ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು, ಹೊನ್ನಾವರ ಪಿ ಎಲ್ ಡಿ ಬ್ಯಾಂಕ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘ ಹೆರಂಗಡಿ ಇದರ ಅಧ್ಯಕ್ಷರು ಆಗಿರುವ ಶ್ರೀ ವಿ. ಏನ್. ಭಟ್ ಅಳ್ಳಂಕಿ ಇವರು ಆಯ್ಕೆಯಾಗಿದ್ದಾರೆ.

error: