ಕುಮಟಾ: ವಾಲಗಳ್ಳಿ ಗ್ರಾಮ ಪಂಚಾಯತಿಯ ಕಲಕೇರಿ ವಾರ್ಡ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುಧಾಕರ ತಿಮ್ಮಣ್ಣ ಗೌಡ ಅವರನ್ನು ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಅಭಿನಂದಿಸಿದರು ಉತ್ತಮವಾಗಿ ಕೆಲಸಮಾಡುವಂತೆ ಹಾರೈಸಿದರು..
ಈ ಸಂದರ್ಭದಲ್ಲಿ ಮುಖಂಡರಾದ ಗಜಾನನ ನಾಯ್ಕ, ಹನುಮಂತ ಪಟಗಾರ, ತಿಮ್ಮಣ್ಣ ಗೌಡ, ತುಕಾರಾಮ ನಾಯ್ಕ, ಮಂಜುನಾಥ ನಾಯ್ಕ, ಗಣಪತಿ ಪಟಗಾರ, ಮಂಜುನಾಥ ಪಟಗಾರ, ಮಂಜುನಾಥ ಶೆಟ್ಟಿ, ಮಾಸ್ತಿ ಮುಕ್ರಿ ಹಾಜರಿದ್ದರು.
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!