April 29, 2024

Bhavana Tv

Its Your Channel

ಕಲಕೇರಿ ವಾರ್ಡ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಅಭಿನಂದಿಸಿದ ಮಾಜಿ ಶಾಸಕಿ ಶಾರದಾ ಶೆಟ್ಟಿ

ಕುಮಟಾ: ವಾಲಗಳ್ಳಿ ಗ್ರಾಮ ಪಂಚಾಯತಿಯ ಕಲಕೇರಿ ವಾರ್ಡ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುಧಾಕರ ತಿಮ್ಮಣ್ಣ ಗೌಡ ಅವರನ್ನು ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಅಭಿನಂದಿಸಿದರು ಉತ್ತಮವಾಗಿ ಕೆಲಸಮಾಡುವಂತೆ ಹಾರೈಸಿದರು..
ಈ ಸಂದರ್ಭದಲ್ಲಿ ಮುಖಂಡರಾದ ಗಜಾನನ ನಾಯ್ಕ, ಹನುಮಂತ ಪಟಗಾರ, ತಿಮ್ಮಣ್ಣ ಗೌಡ, ತುಕಾರಾಮ ನಾಯ್ಕ, ಮಂಜುನಾಥ ನಾಯ್ಕ, ಗಣಪತಿ ಪಟಗಾರ, ಮಂಜುನಾಥ ಪಟಗಾರ, ಮಂಜುನಾಥ ಶೆಟ್ಟಿ, ಮಾಸ್ತಿ ಮುಕ್ರಿ ಹಾಜರಿದ್ದರು.

error: