May 4, 2024

Bhavana Tv

Its Your Channel

ಧಾರೇಶ್ವರ ರಥೋತ್ಸವ ಸಂಪನ್ನ

ಕುಮಟಾ: ಕರೋನಾ 3 ನೇ ಅಲೆ ಹಿನ್ನಲೆ ಕುಮಟಾ ತಾಲೂಕಿನ ಪ್ರಮುಖ ಜಾತ್ರೆಗಳಲ್ಲೊಂದಾದ ಧಾರಾನಾಥ ಜಾತ್ರೆಯು ಅಲ್ಪ ಜನ ಸಂಖ್ಯೆಯಲ್ಲಿ ಸರಳವಾಗಿ ಸಂಪನ್ನಗೊoಡಿತ್ತು.

ಪoಚಲಿoಗ ಲಿಂಗ ಕ್ಷೇತ್ರಗಳಲ್ಲಿ ಒಂದಾದ ಕುಮಟಾ ತಾಲೂಕಿನ ಧಾರೇಶ್ವರದ ರಥೋತ್ಸವ ಮಂಗಳವಾ ನೇರವೇರಿತು ಮುಂಜಾನೆಯಿAದಲೇ ವಿವಿಧೆಡೆಯಿಂದ ಭಕ್ತಾಧಿಗಳು ಧಾರಾನಾಥನ ಸನ್ನಿದಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಅಂತರ ಕಾಪಾಡಿಕೊಂಡು ಭಕ್ತಿ , ಭಾವದಿಂದ ಶ್ರೀ ಧಾರಾನಾಥನಿಗೆ ವಿವಿಧ ಪೂಜೆ ಸಲ್ಲಿಸಿ ಕೃತಾರ್ತರಾದರು . ದೇವಸ್ಥಾನದ ಆಡಳಿತ ಮಂಡಳಿ ಭಕ್ತಾಧಿಗಳು ದೇವರ ದರ್ಶನ ಮಾಡಲು ಉತ್ತಮ ವ್ಯವಸ್ಥೆ ಕಲ್ಪಿಸಲಾಯಿತ್ತು ಇನ್ನೂ ಮಧ್ಯಾಹ್ನ 2-30 ಸುಮಾರಿಗೆ ಧಾರಾನಾಥನ ರಥೋತ್ಸವಕ್ಕೆ ಚಾಲನೆ ದೊರೆತು ರಥ ಎಳೆಯುವ ಮೂಲಕ ಭಕ್ತರು ಪುನೀತರಾದರು.

error: