ಕುಮಟಾ: ಕರೋನಾ 3 ನೇ ಅಲೆ ಹಿನ್ನಲೆ ಕುಮಟಾ ತಾಲೂಕಿನ ಪ್ರಮುಖ ಜಾತ್ರೆಗಳಲ್ಲೊಂದಾದ ಧಾರಾನಾಥ ಜಾತ್ರೆಯು ಅಲ್ಪ ಜನ ಸಂಖ್ಯೆಯಲ್ಲಿ ಸರಳವಾಗಿ ಸಂಪನ್ನಗೊoಡಿತ್ತು.
ಪoಚಲಿoಗ ಲಿಂಗ ಕ್ಷೇತ್ರಗಳಲ್ಲಿ ಒಂದಾದ ಕುಮಟಾ ತಾಲೂಕಿನ ಧಾರೇಶ್ವರದ ರಥೋತ್ಸವ ಮಂಗಳವಾ ನೇರವೇರಿತು ಮುಂಜಾನೆಯಿAದಲೇ ವಿವಿಧೆಡೆಯಿಂದ ಭಕ್ತಾಧಿಗಳು ಧಾರಾನಾಥನ ಸನ್ನಿದಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಅಂತರ ಕಾಪಾಡಿಕೊಂಡು ಭಕ್ತಿ , ಭಾವದಿಂದ ಶ್ರೀ ಧಾರಾನಾಥನಿಗೆ ವಿವಿಧ ಪೂಜೆ ಸಲ್ಲಿಸಿ ಕೃತಾರ್ತರಾದರು . ದೇವಸ್ಥಾನದ ಆಡಳಿತ ಮಂಡಳಿ ಭಕ್ತಾಧಿಗಳು ದೇವರ ದರ್ಶನ ಮಾಡಲು ಉತ್ತಮ ವ್ಯವಸ್ಥೆ ಕಲ್ಪಿಸಲಾಯಿತ್ತು ಇನ್ನೂ ಮಧ್ಯಾಹ್ನ 2-30 ಸುಮಾರಿಗೆ ಧಾರಾನಾಥನ ರಥೋತ್ಸವಕ್ಕೆ ಚಾಲನೆ ದೊರೆತು ರಥ ಎಳೆಯುವ ಮೂಲಕ ಭಕ್ತರು ಪುನೀತರಾದರು.
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!